ಕವಿರಾಜ್ ಕೆಲಸ, ಸಹಕಾರ ಕಡೂರಿಗೆ ಇನ್ನಷ್ಟು ಬೇಕಿತ್ತು: ಪ್ರವೀಣ್
Aug 04 2024, 01:18 AM ISTಕಡೂರು, ತಾಲೂಕು ಆಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ತಾಪಂ ಮತ್ತು ಕಂದಾಯ ಇಲಾಖೆ ಸಮನ್ವಯತೆ ಬಹುಮುಖ್ಯ. ಈ ನಿಟ್ಟಿನಲ್ಲಿ ಕವಿರಾಜ್ ಅವರು ಕೆಲಸ, ಸಹಕಾರ ಕಡೂರಿಗೆ ಇನ್ನಷ್ಟು ಬೇಕಿತ್ತು ಎಂದು ತಾಲೂಕು ಪಂಚಾಯಿತಿ ಇಓ ಸಿ.ಆರ್.ಪ್ರವೀಣ್ ಹೇಳಿದರು.