• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹುಷಾರ್‌, ಕೇರಳದ ತಿಂಡಿಗಳಲ್ಲಿ ಕೃತಕ ಬಣ್ಣ! - ಕೇರಳ ಸರ್ಕಾರಕ್ಕೆ ಪತ್ರ ಬರೆದ ರಾಜ್ಯ ಆಹಾರ ಸುರಕ್ಷತೆ ಇಲಾಖೆ

Nov 09 2024, 06:04 AM IST

ಕೇರಳದಲ್ಲಿ ತಯಾರಿಸಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಮಿಕ್ಸ್ಚರ್, ಚಿಪ್ಸ್‌, ಹಲ್ವಾ, ಮುರುಕು, ಸಿಹಿ ತಿಂಡಿಗಳ 90 ಮಾದರಿಗಳ ಪೈಕಿ 31 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ.

ಕೇರಳ ಐಎಎಸ್‌ ಅಧಿಕಾರಿ ಹೆಸರಲ್ಲಿ ಹಿಂದೂ, ಮುಸ್ಲಿಂ ವಾಟ್ಸಾಪ್‌ ಗ್ರೂಪ್‌

Nov 05 2024, 12:40 AM IST
ಕೇರಳದ ಐಎಎಸ್‌ ಅಧಿಕಾರಿ ಕೆ.ಗೋಪಾಲಕೃಷ್ಣನ್‌ ಅವರ ಮೊಬೈಲ್‌ ವಾಟ್ಸಾಪ್‌ ನಂಬರ್‌ ಬಳಸಿಕೊಂಡು, ಹಿಂದೂ ಐಎಎಸ್‌ ಮತ್ತು ಮುಸ್ಲಿಂ ಐಎಎಸ್‌ ಅಧಿಕಾರಿಗಳ ಪ್ರತ್ಯೇಕ ವಾಟ್ಸಾಪ್‌ ಗ್ರೂಪ್‌ ರಚಿಸಿರುವ ವಿಷಯ ಬೆಳಕಿಗೆ ಬಂದಿದೆ.

ಆಹಾರ ಸಾಮಗ್ರಿ ನೀಡಿ ಕೇರಳ ಯುವಕರಿಂದ ಕನ್ನಡ ರಾಜ್ಯೋತ್ಸವ

Nov 02 2024, 01:15 AM IST
ಕೇರಳದ ಯುವಕರ ಸಂಘಟನೆ ಈ ಬಾರಿ ನಮ್ಮ ಜೊತೆ ಬಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ ಉಂಟು ಮಾಡಿದೆ.

ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸೇವೆ ಯೋಜನೆ ವಿಫಲ, ಹಡುಗು ಸೇವೆಗೆ ಕೇರಳ ಚಿಂತನೆ

Oct 29 2024, 01:06 AM IST
ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸೇವೆ ಆರಂಭಿಸುವ ಯೋಜನೆ ವಿಫಲವಾದ ಬೆನ್ನಲ್ಲೇ ಅದೇ ಮಾರ್ಗವಾಗಿ ಹಡಗು ಸೇವೆ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ಐಎಸ್‌ಎಲ್‌ : ಬದ್ಧ ವೈರಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಬಿಎಫ್‌ಸಿ ಮ್ಯಾಜಿಕಲ್‌ ಆಟ - 3 - 1 ಜಯಭೇರಿ

Oct 26 2024, 01:01 AM IST
ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಬಿಎಫ್‌ಸಿ ಮ್ಯಾಜಿಕಲ್‌ ಆಟ. ಸತತ 6 ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಅಜೇಯ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಸುನಿಲ್‌ ಚೆಟ್ರಿ ಪಡೆ.

ನಿಲ್ಲದ ಮಳೆ : ಕರ್ನಾಟಕ vs ಕೇರಳ ರಣಜಿ ಪಂದ್ಯ ಮೊದಲ ಇನ್ನಿಂಗ್ಸ್‌ ಪೂರ್ಣವಾಗದೆ ನೀರಸ ಡ್ರಾ!

Oct 22 2024, 12:04 AM IST
ಮೊದಲ ಇನ್ನಿಂಗ್ಸ್‌ ಪೂರ್ಣವಾಗದೆ ಡ್ರಾಗೊಂಡ ಪಂದ್ಯ. ಇತ್ತಂಡಕ್ಕೂ ತಲಾ ಒಂದಂಕ. ರಾಜ್ಯಕ್ಕೆ ಮತ್ತೆ ಹಿನ್ನಡೆ. ನಾಕೌಟ್‌ ಪ್ರವೇಶಿಸುವ ಕನಸಿಗೆ ಅಡ್ಡಿ

ಕೇರಳ ಮಹಿಳೆ ತೆಗೆದುಕೊಂಡ ಮನೆ ಸಾಲ ತೀರಿಸಿದ ಭಾರತ ಮೂಲದ ದುಬೈ ಉದ್ಯಮಿ ಯೂಸುಫ್‌ ಅಲಿ

Oct 16 2024, 12:41 AM IST
ಮನೆ ನಿರ್ಮಾಣಕ್ಕೆಂದು ತೆಗೆದುಕೊಂಡ ಸಾಲವನ್ನು ತೀರಿಸಲಾಗದ ಕೇರಳ ಮಹಿಳೆಯ ಸಾಲವನ್ನು ಭಾರತೀಯ ಮೂಲದ ಶ್ರೀಮಂತ ಉದ್ಯಮಿ, ಲೂಲು ಗ್ರೂಪ್‌ ಅಧ್ಯಕ್ಷ ಎಂ.ಎ. ಯೂಸುಫ್‌ ಅಲಿ ಪೂರ್ಣವಾಗಿ ತೀರಿಸಿದ್ದಾರೆ.

ತಿರುವನಂತಪುರ : ಅಯ್ಯಪ್ಪ ಯಾತ್ರೆಗೆ ಬರುವ ಎಲ್ಲರಿಗೂ ದರ್ಶನಾವಕಾಶ : ಕೇರಳ ಸಚಿವ ಘೋಷಣೆ

Oct 14 2024, 01:20 AM IST

 ಅಯ್ಯಪ್ಪ ಯಾತ್ರೆಗೆ ಬರುವವರಿಗೆ ಸ್ಥಳದಲ್ಲೇ ಟಿಕೆಟ್‌ ನೀಡುವ ‘ಸ್ಪಾಟ್‌ ಬುಕಿಂಗ್‌’ಗೆ ಅವಕಾಶ ನೀಡುವುದಿಲ್ಲ.  ಮಂಡಲಪೂಜೆ ಹಾಗೂ ಮಕರವಿಳಕ್ಕು  ಸಮಯದಲ್ಲಿ  ದರ್ಶನ ಪಡೆಯಲು ಬರುವ ಎಲ್ಲರಿಗೂ ದರ್ಶನಾವಕಾಶ ನೀಡಲಾಗುವುದು ಎಂದು ಕೇರಳ ದೇಗುಲ ಸಚಿವ ವಿ.ಎನ್‌.ವಾಸವನ್‌ ಅವರು ಭಾನುವಾರ ಸ್ಪಷ್ಪಪಡಿಸಿದ್ದಾರೆ.

56 ವರ್ಷ ಹಿಂದೆ ಮೃತ ಕೇರಳ ಯೋಧನ ಕಳೇಬರ ಈಗ ಪತ್ತೆ

Oct 02 2024, 01:05 AM IST
56 ವರ್ಷಗಳ ಹಿಂದೆ ಹಿಮಾಚಲಪ್ರದೇಶದ ರೋಹ್ಟಂಗ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಕೇರಳ ಮೂಲದ ಯೋಧ ಥಾಮಸ್‌ ಚೆರಿಯನ್‌ ಅವರ ಮೃತದೇಹ ಇದೀಗ ಪತ್ತೆಯಾಗಿದೆ.

ಸಿಗ್ನಲ್‌ ಜಂಪ್ ಮಾಡಿದ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಯುವತಿ ಸಾವು

Sep 29 2024, 01:34 AM IST
ಊರಿಗೆ ಹೋಗಲು ಆಟೋದಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳನನ್ನು ಲಾರಿಯೊಂದು ಬಲಿ ಪಡೆದಿದೆ. ಸಿಗ್ನಲ್‌ ಜಂಪ್‌ ಮಾಡಿ ಆಟೋಗೆ ಲಾರಿ ಡಿಕ್ಕಿ ಆಗಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • ...
  • 14
  • next >

More Trending News

Top Stories
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved