• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಹಾತ್ಮ ಗಾಂಧಿ ಕುತಂತ್ರಿ: ಗುಜರಾತ್‌ ಕೈ ನಾಯಕ ರಾಜ್‌ಗುರು ಕೀಳು ಹೇಳಿಕೆ

May 04 2024, 12:33 AM IST

ಮಹಾತ್ಮ ಗಾಂಧಿ ಕುತಂತ್ರಿಯಾಗಿದ್ದು, ರಾಹುಲ್‌ ಗಾಂಧಿಯನ್ನು ಮಹಾತ್ಮ ಎಂದು ಕರೆಯಲು ಅರ್ಹರಾಗಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್‌ ನಾಯಕ ರಾಜ್‌ಗುರು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಐಪಿಎಲ್‌: ಗುಜರಾತ್‌ ವಿರುದ್ಧ ಡೆಲ್ಲಿಗೆ ಪಂತಾಸ್ಟಿಕ್‌ ಜಯ!

Apr 25 2024, 01:07 AM IST
ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್‌ ರೋಚಕ ಗೆಲುವು. ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ, ಪ್ಲೇ-ಆಫ್‌ ಆಸೆ ಜೀವಂತ. ರಿಷಭ್‌ ಪಂತ್‌ ಅಮೋಘ ಬ್ಯಾಟಿಂಗ್‌. 43 ಎಸೆತದಲ್ಲಿ 88 ರನ್‌. ಟಿ20 ವಿಶ್ವಕಪ್‌ಗೆ ಪಂತ್‌ ಆಯ್ಕೆಯಾಗುವುದು ಖಚಿತ?

ಗುಜರಾತ್‌ ಅಬ್ಬರಕ್ಕೆ ಪಂಜಾಬ್‌ ಕಿಂಗ್ಸ್ ಶರಣು

Apr 22 2024, 02:00 AM IST
ಪಂಜಾಬ್‌ ವಿರುದ್ಧ ಟೈಟಾನ್ಸ್‌ಗೆ 3 ವಿಕೆಟ್‌ ಜಯ. ಕಳಪೆ ಪ್ರದರ್ಶನ ತೋರಿದ ಪಂಜಾಬ್‌ಗೆ ಇದು ಟೂರ್ನಿಯಲ್ಲಿ ಆಡಿರುವ 8 ಪಂದ್ಯದಲ್ಲಿ 6ನೇ ಸೋಲು.

ಗುಜರಾತ್‌ ಟೈಟಾನ್ಸ್‌ ಸವಾಲು ಗೆಲ್ಲಲು ಲಖನೌ ಜೈಂಟ್ಸ್‌ ಸಜ್ಜು

Apr 07 2024, 01:46 AM IST
ಲಖನೌ ಸೂಪರ್‌ ಜೈಂಟ್ಸ್‌ಗೆ ಹ್ಯಾಟ್ರಿಕ್‌ ಜಯದ ಗುರಿ. ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಲಖನೌ ಸತತ 2 ಜಯದೊಂದಿಗೆ ಮುನ್ನುಗ್ಗುತ್ತಿದೆ. ಆದರೆ ದೇವದತ್‌, ಸ್ಟೋಯ್ನಿಸ್‌ ವಿಫಲರಾಗುತ್ತಿದ್ದಾರೆ.

ಕೇಂದ್ರೀಯ ಪಠ್ಯದಿಂದ ಬಾಬ್ರಿ, ಗುಜರಾತ್‌ ಹಿಂಸೆ ಉಲ್ಲೇಖಕ್ಕೆ ಕೊಕ್‌

Apr 06 2024, 09:15 AM IST

 ಸಿಬಿಎಸ್ಸಿಯಂಥ ಕೇಂದ್ರೀಯ ಪಠ್ಯಕ್ರಮದ ಹಲವು ವಿವಾದಾತ್ಮಕ ಪಾಠ/ಉಲ್ಲೇಖಗಳಿಗೆ ಎನ್‌ಸಿಇಆರ್‌ಟಿ ತಿಲಾಂಜಲಿ ನೀಡಿದೆ.

ಗುಜರಾತ್‌ ಹ್ಯಾಟ್ರಿಕ್‌ ಕ್ಲೀನ್‌ಸ್ವೀಪ್‌ಗೆ ಬಿಜೆಪಿ ಗುರಿ

Apr 05 2024, 01:07 AM IST
ಬಿಜೆಪಿಯ ಪರಮೋಚ್ಚ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯದಲ್ಲಿ ಬಿಜೆಪಿ ಈ ಬಾರಿಯೂ 26ಕ್ಕೆ 26 ಸ್ಥಾನಗಳನ್ನೂ ಗೆಲ್ಲಲಿದೆಯಾ ಎಂಬುದು ಸದ್ಯದ ಕುತೂಹಲ.

ಗುಜರಾತ್‌ ಟೈಟಾನ್ಸ್‌ ಸವಾಲಿಗೆ ಕಿಂಗ್ಸ್‌ ಪಂಜಾಬ್‌ ಸಜ್ಜು

Apr 04 2024, 01:05 AM IST
ಹ್ಯಾಟ್ರಿಕ್‌ ಸೋಲು ತಪ್ಪಿಸುತ್ತಾ ಧವನ್ ನಾಯಕತ್ವದ ಪಂಜಾಬ್‌?. ತಂಡ 3 ಪಂದ್ಯಗಳಲ್ಲಿ ಒಮ್ಮೆಯೂ 180ರ ಗಡಿ ದಾಟಿಲ್ಲ. ಧವನ್‌ ಲಯದಲ್ಲಿದರೂ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ.

ಇಂದು ಚೆನ್ನೈ ಕಿಂಗ್ಸ್‌ vs ಗುಜರಾತ್‌ ಟೈಟಾನ್ಸ್‌ ಬಿಗ್‌ ಫೈಟ್‌

Mar 26 2024, 01:07 AM IST
ಗೆದ್ದು ಶುಭಾರಂಭ ಮಾಡಿರುವ ಇತ್ತಂಡಗಳಿಗೂ ಸತತ 2ನೇ ಜಯದ ತವಕ. ಚೆನ್ನೈನ ಋತುರಾಜ್‌ ಗಾಯಕ್ವಾಡ್‌ ಮತ್ತು ಗುಜರಾತ್‌ನ ಶುಭ್‌ಮನ್‌ ಗಿಲ್‌ ಇಬ್ಬರಿಗೂ ಮೊದಲ ಬಾರಿ ಐಪಿಎಲ್‌ನಲ್ಲಿ ನಾಯಕತ್ವ. ಗೆಲುವಿನ ಓಟ ಮುಂದುವರಿಸುವ ಕಾತರ.

ಇಂದು ಮುಂಬೈ ಇಂಡಿಯನ್ಸ್‌ vs ಗುಜರಾತ್‌ ಟೈಟಾನ್ಸ್‌ ಮೆಗಾ ಫೈಟ್‌

Mar 24 2024, 01:40 AM IST
ಹಾರ್ದಿಕ್‌ ಪಾಂಡ್ಯ- ಶುಭ್‌ಮನ್‌ ಗಿಲ್‌ಗೆ ನಾಯಕತ್ವದ ಅಗ್ನಿಪರೀಕ್ಷೆ. ಕಮ್‌ಬ್ಯಾಕ್‌ ಪಂದ್ಯ ಕೂಡಾ ಆಗಿರುವುದರಿಂದ ಹಾರ್ದಿಕ್‌ಗೆ ಟಿ20 ವಿಶ್ವಕಪ್‌ಗೂ ಮುನ್ನ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾದ ಅನಿರ್ವಾಯತೆ.

ಐಪಿಎಲ್‌: ಶಮಿ ಬದಲು ಗುಜರಾತ್‌ ಪರ ಆಡಲಿರುವ ಕೇರಳದ ಯುವ ವೇಗಿ

Mar 21 2024, 01:01 AM IST
ಮುಂಬೈ ಇಂಡಿಯನ್ಸ್‌ನ ವೇಗಿ ದಿಲ್ಶಾನ್‌ ಮಧುಶಂಕ ಕೂಡಾ ಔಟ್‌. ಅವರ ಬದಲು ದ.ಆಫ್ರಿಕಾದ ಯುವ ವೇಗಿ ಕ್ವೆನಾ ಮಫಾಕ ತಂಡಕ್ಕೆ ಸೇರ್ಪಡೆ
  • < previous
  • 1
  • 2
  • 3
  • 4
  • next >

More Trending News

Top Stories
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ
ಮಳೆ ತಗ್ಗಿದರೂ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀಕರ
ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಅನಾಮಿಕ ಮಂಡ್ಯದವ
ಚೌತಿ ಹಬ್ಬಕ್ಕೆ 26ರಿಂದ ರಾಜಧಾನಿ-ಕರಾವಳಿ ಮಧ್ಯೆ 2 ವಿಶೇಷ ರೈಲು ಸಂಚಾರ
ಸಂಚಾರ ಉಲ್ಲಂಘನೆ ದಂಡ ಪಾವತಿಗೆ 50% ರಿಯಾಯ್ತಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved