• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಿಟಕಿ ಕತ್ತರಿಸಿ ₹90 ಲಕ್ಷದ ಚಿನ್ನ ಕದ್ದೊಯ್ದ ಕಳ್ಳರು

Feb 09 2024, 01:52 AM IST
ಬೆಂಗಳೂರಿನಲ್ಲಿ ನೆಲೆಸಿದ್ದ ರಾಜಸ್ಥಾನದ ಕುಟುಂಬಸ್ಥರು ಮನೆಯಲ್ಲಿ ಇಲ್ಲದ ವೇಳೆ ಕಿಟಕಿ ಗ್ರಿಲ್‌ ಕತ್ತರಿಸಿ ₹90 ಲಕ್ಷ ಮೌಲ್ಯದ ಚಿನ್ನಾಭರಣ ದೋಚಲಾಗಿದೆ.

15 ತಿಂಗಳ ಬಳಿಕ ಕುಸ್ತಿ ಅಖಾಡಕ್ಕೆ ಮರಳಿ ಚಿನ್ನ ಗೆದ್ದ ವಿನೇಶ್‌ ಫೋಗಟ್‌

Feb 05 2024, 01:52 AM IST
ಈ ಬಾರಿ 55 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 53 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಿಲಿದ್ದೇನೆ ಎಂದಿದ್ದಾರೆ ವಿನೇಶ್‌. ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಗಾಗಿ ಯುವ ಕುಸ್ತಿಪಟು ಅಂತಿಮ್‌ ಪಂಘಲ್‌ ಜೊತೆ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ.

ತಾಯಿಯ ಸ್ನೇಹಿತೆ ಮನೆಯಲ್ಲಿ ಚಿನ್ನ ಕದ್ದ ಪದವೀಧರ ಬಂಧನ; ಫ್ಯಾಕ್ಟರಿ ಸುಟ್ಟು ಹೋಗಿದ್ದರಿಂದ ಸಂಕಷ್ಟ, ಕಳ್ಳತನ!

Jan 31 2024, 02:20 AM IST
ತಾಯಿಯ ಸ್ನೇಹಿತೆ ಮನೆಯಲ್ಲಿ ಚಿನ್ನ ಕದ್ದ ಪದವೀಧರ ಬಂಧನ; ಫ್ಯಾಕ್ಟರಿ ಸುಟ್ಟು ಹೋಗಿದ್ದರಿಂದ ಸಂಕಷ್ಟ, ಕಳ್ಳತನ!

₹30 ಲಕ್ಷದ ಚಿನ್ನ ಕದ್ದು ದರೋಡೆ ಕತೆ ಹೆಣೆದ ಕೆಲಸದಾಳು ಬಂಧನ; ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿ ಕೃತ್ಯ!

Jan 31 2024, 02:17 AM IST
₹30 ಲಕ್ಷದ ಚಿನ್ನ ಕದ್ದು ದರೋಡೆ ಕತೆ ಹೆಣೆದ ಕೆಲಸದಾಳು ಬಂಧನ; ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿ ಕೃತ್ಯ

ಗೃಹಿಣಿಯ ಚಿನ್ನ ದೋಚಿದ ಬುಡುಬುಡಿಕೆ ವೇಷಧಾರಿ!

Jan 30 2024, 02:05 AM IST
ಗಂಡನಿಗೆ ಗಂಡಾಂತರ ಇದೆ ಎಂದು ಗೃಹಿಣಿಯನ್ನು ನಂಬಿಸಿ ಚಿನ್ನ ದೋಚಿ ಬುಡುಬುಡಿಕೆ ವೇಷಧಾರಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ದೊಡ್ಡಗುಬ್ಬಿಯ ಜನತಾ ಕಾಲೋನಿಯಲ್ಲಿ ನಡೆದಿದೆ.

ಪ್ಯಾರಾ ಬ್ಯಾಡ್ಮಿಂಟನ್‌: ಸಿದ್ದಣ್ಣ ಸಾಹುಕಾರ್‌ಗೆ ಚಿನ್ನ

Jan 30 2024, 02:03 AM IST
ಈಜಿಪ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಪಂದ್ಯಾವಳಿ ಪುರುಷರ ಸಿಂಗಲ್ಸ್‌ನಲ್ಲಿ ಕರ್ನಾಟಕದ ಸಿದ್ದಣ್ಣ ಸಾಹುಕಾರ್‌ ಹಾಗೂ ಪಲ್ಲವಿ ಕಾಲುವೇಹಳ್ಳಿ ಪದಕ ಗಳಿಸಿದ್ದಾರೆ.

ಶೂಟಿಂಗ್‌ ವಿಶ್ವಕಪ್: ಚಿನ್ನ ಗೆದ್ದ ರಿಧಮ್‌-ಉಜ್ವಲ್‌

Jan 28 2024, 01:18 AM IST
ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ರಿಧಂ ಸಾಂಗ್ವಾನ್‌-ಉಜ್ವಲ್ ಮಲಿಕ್‌ ಚಿನ್ನದ ಪದಕ ಗೆದ್ದಿದ್ದಾರೆ.

800 ಟನ್‌ ಚಿನ್ನ ಮೀಸಲು: ಭಾರತ ವಿಶ್ವ ನಂ.9!

Jan 19 2024, 01:46 AM IST

81336 ಟನ್‌ ಹೊಂದಿರುವ ಅಮೆರಿಕ ಚಿನ್ನ ಮೀಸಲು ಹೊಂದಿರುವ ದೇಶಗಳಲ್ಲಿ ನಂ.1 ಸ್ಥಾನದಲ್ಲಿದ್ದು, ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ ಎಂದು ಫೋರ್ಬ್ಸ್‌ ಶ್ರೇಯಾಂಕ ಪಟ್ಟಿ ಉಲ್ಲೇಖಿಸಿದೆ.

ರಾಷ್ಟ್ರೀಯ ಕ್ರಾಸ್‌ ಕಂಟ್ರಿ: ರಾಜ್ಯದ ಶಿವಾಜಿ, ವೈಷ್ಣವಿಗೆ ಚಿನ್ನ

Jan 16 2024, 01:47 AM IST
ಬಿಹಾರದ ಗಯಾದಲ್ಲಿ ನಡೆದ 58ನೇ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಮೂವರು ಪದಕ ಗಳಿಸಿದ್ದಾರೆ.ಡೆರಡು ಚಿನ್ನ ಹಾಗೂ ಒಂದು ಕಂಚಿನ ಪದಕ ರಾಜ್ಯದ ಕ್ರೀಡಾಳುಗಳು ಗೆದ್ದಿದ್ದಾರೆ.

ರಾಮಮಂದಿರಕ್ಕೆ ಚಿನ್ನ ಲೇಪಿತ ಬಾಗಿಲು ಅಳವಡಿಕೆ

Jan 10 2024, 01:45 AM IST

ಅಯೋಧ್ಯೆಯಲ್ಲಿ ಸಾಗುವಾನಿ ಮರದ ಮೇಲೆ ಚಿನ್ನದ ಲೇಪನ ಮಾಡಲಾಗಿದೆ. ಮರುನಿರ್ಮಾಣದ ಕಾರ್ಯ ನಿರ್ವಹಿಸುತ್ತಿರುವ ಕಂಪನಿ ಮಾಹಿತಿ ನೀಡಿದ್ದು, ವಿಶ್ವದ ಪ್ರಮುಖ ಸ್ಥಳಗಳ ಮಾದರಿ ಆಧರಿಸಿ ಅಯೋಧ್ಯೆ ಅಭಿವೃದ್ಧಿ ಮಾಡಲಾಗುತ್ತಿದೆ.

  • < previous
  • 1
  • ...
  • 14
  • 15
  • 16
  • 17
  • 18
  • 19
  • 20
  • 21
  • 22
  • next >

More Trending News

Top Stories
ಹಲವು ರೋಗಗಳಿಗೆ ಯೋಗಾಭ್ಯಾಸ ರಾಮಬಾಣ
ಆತ್ಮೋದ್ಧಾರಕ್ಕೂ ಯೋಗ ಸಾಧನ : ಜೀವನ ನಡೆಸುವ, ಮನಸ್ಸನ್ನು ನಿರ್ವಹಿಸುವ ಕೌಶಲ್ಯ
ಪೊಲೀಸ್‌ ಪೇದೆಗಳ ಟೋಪಿ ಬದಲಾವಣೆ ಇಲ್ಲ
ಮೋದಿಯಿಂದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿ : ಶಾ
ಕೇಂದ್ರದ ಕಾರ್ಯಕ್ರಮದಂತೆ ವಸತಿ ಯೋಜನೇಲಿ ಮೀಸಲು ಹೆಚ್ಚಳ: ಸಿಎಂ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved