ತಪ್ಪುಗಳನ್ನು ತಿದ್ದಿ ನಡೆದರೆ ವಾಲ್ಮೀಕಿಯಂತೆ ಶ್ರೇಷ್ಠರಾಗಬಹುದು: ತಹಸೀಲ್ದಾರ್ ಜಿ.ಆದರ್ಶ್
Oct 18 2024, 12:15 AM ISTದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಜಗತ್ತನ್ನೇ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿದವರು ಮಹರ್ಷಿ ವಾಲ್ಮೀಕಿ.