• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಿಜೆಪಿ ಸಿಎಂಗಳಿಗೆ ಮೋದಿ ‘ವಿಕಸಿತ ಭಾರತ’ ಪಾಠ : ಕೇಂದ್ರ-ರಾಜ್ಯ ಸರ್ಕಾರಗಳು ಸಮನ್ವಯದಲ್ಲಿ ಕೆಲಸ ಮಾಡಲು ಸೂಚನೆ

Jul 29 2024, 12:52 AM IST
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶೂನ್ಯ ಬಡತನ ಗ್ರಾಮಗಳಸೃಷ್ಟಿಸಿ : 2047ರೊಳಗೆ ವಿಕಸಿತ ಭಾರತ ಮಾಡಬೇಕು - ರಾಜ್ಯಗಳಿಗೆ ಮೋದಿ

Jul 28 2024, 02:14 AM IST
‘2047ರೊಳಗೆ ದೇಶವನ್ನು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಮಾಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಹೆಬ್ಬಯಕೆ. ಜನರ ಜತೆ ನೇರ ಸಂಪರ್ಕ ಹೊಂದಿರುವ ಕಾರಣ ರಾಜ್ಯಗಳೂ ಈ ಗುರಿ ಈಡೇರಿಕೆಗೆ ಸಕ್ರಿಯ ಪಾತ್ರ ನಿರ್ವಹಿಸಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಹಿಳಾ ಏಷ್ಯಾಕಪ್‌ ಟಿ 20: ಇಂದು ಭಾರತ vs ಲಂಕಾ ಫೈನಲ್‌ : 5 ಬಾರಿ ಶ್ರೀಲಂಕಾ ಸೋಲಿಸಿರುವ ಭಾರತ

Jul 28 2024, 02:10 AM IST
ದಾಖಲೆಯ 8ನೇ ಟ್ರೋಫಿ ಮೇಲೆ ಭಾರತದ ಕಣ್ಣು. ಫೈನಲ್‌ನಲ್ಲೇ 5 ಬಾರಿ ಶ್ರೀಲಂಕಾವನ್ನು ಸೋಲಿಸಿರುವ ಭಾರತ ತಂಡ. 6ನೇ ಬಾರಿಯಾದರೂ ಟ್ರೋಫಿ ಗೆಲ್ಲುತ್ತಾ ಶ್ರೀಲಂಕಾ?

ಆ.3ರಿಂದ ವಂದೇ ಭಾರತ್ ರೈಲು ನಿಲುಗಡೆ

Jul 28 2024, 02:07 AM IST
ರೈಲ್ವೆ ಸಚಿವ ಸೋಮಣ್ಣರಿಂದ ಆನ್‌ಲೈನ್‌ ಮೂಲಕ ಚಾಲನೆ

ವಂದೇ ಭಾರತ್ ರೈಲು ನಿಲ್ಲಿಸಲು ಕರವೇ ಆಗ್ರಹ

Jul 28 2024, 02:03 AM IST
ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ತಂಡ, ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ವಂದೇ ಭಾರತ್‌ ನಿಲುಗಡೆ ರದ್ದತಿಗೆ ಆಕ್ರೋಶ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತ ಸೂಪರ್ ಪವರ್ ಆಗಲು ಕಲಾಂ ಕೊಡುಗೆ ಅಪಾರ

Jul 28 2024, 02:01 AM IST
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಘಟಕದಿಂದ ಮಾಜಿ ರಾಷ್ಟ್ರಪತಿ ದಿ.ಡಾ.ಎಪಿಜೆ ಅಬ್ದುಲ್ ಕಲಾಂ ಅವರ ೯ನೇ ಪುಣ್ಯಸ್ಮರಣೆ ಆಚರಿಸಲಾಯಿತು.

ಪಾಕ್‌ ವಿರುದ್ಧ ಭಾರತ ತಾಕತ್ತು ಪ್ರದರ್ಶನ ಮರೆಯುವಂತಿಲ್ಲ

Jul 27 2024, 12:52 AM IST
ದೇಶದ ಯೋಧರ ಕಾರ್ಗಿಲ್ ವಿಜಯೋತ್ಸವದಲ್ಲಿ ಸಂಭ್ರಮ ಎಷ್ಟಿದೆಯೋ, ನೋವುಗಳೂ ಅಷ್ಟೇ ಇವೆ ಎಂದು ಮಾಜಿ ಸೈನಿಕ ವಾಸಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕ್ರೆಡಿಟ್‌ ಪಡೆಯಲು ಕಾಂಗ್ರೆಸ್‌ ಸಂಸದರು, ಬಿಜೆಪಿ ಮಂತ್ರಿಗಳ ಜಿದ್ದಾಜಿದ್ದಿ : ವಂದೇ ಭಾರತ್ ರದ್ದು

Jul 27 2024, 12:49 AM IST

ಕಲಬುರಗಿ- ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ, ಮಹತ್ವಾಕಾಂಕ್ಷಿ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು (22232/22231) ಜು. 27 ರಿಂದ ಪ್ರತಿದಿನ ಯಾದಗಿರಿ ನಿಲ್ದಾಣದಲ್ಲಿ ನಿಲ್ಲುತ್ತದೆ ಎಂಬ ನಾಗರಿಕರ ಆಶಾಗೋಪುರ ಮತ್ತೇ ಕುಸಿದಿದೆ.

ಗುರು-ಶಿಷ್ಯ ಪರಂಪರೆಗೆ ಭಾರತ ವಿಶ್ವಗುರು

Jul 27 2024, 12:46 AM IST
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಗುರು-ಶಿಷ್ಯ ಪರಂಪರೆಯಲ್ಲಿ ಭಾರತವೇ ವಿಶ್ವಗುರುವಾಗಿದೆ ಎಂದು ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ತಾಳಿಕೋಟಿ ಹೇಳಿದರು. ಸ್ಥಳೀಯ ಲಯನ್ಸ್‌ ಕ್ಲಬ್‌ ಆಫ್ ಮಹಾಲಿಂಗಪು ಗ್ರೀನ್ ಬೇಸಿನ್ ಮತ್ತು ಸ್ಫೂರ್ತಿ ಗ್ರಾಮೀಣ ತರಬೇತಿ ಸಂಸ್ಥೆ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾರೂಢ ಭವನದಲ್ಲಿ ನಡೆದ ಗುರುಭ್ಯೋ ನಮಃ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಹಿಳಾ ಏಷ್ಯಾಕಪ್‌ : ಸತತ 9ನೇ ಬಾರಿ ಫೈನಲ್‌ಗೆ ಭಾರತ! ಬಾಂಗ್ಲಾ ವಿರುದ್ಧ 10 ವಿಕೆಟ್‌ ಜಯಭೇರಿ

Jul 27 2024, 12:46 AM IST

ಸೆಮೀಸ್‌ನಲ್ಲಿ ಬಾಂಗ್ಲಾ ವಿರುದ್ಧ 10 ವಿಕೆಟ್‌ ಜಯಭೇರಿ. ಭಾನುವಾರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೆಣಸು. ಸೆಮೀಸ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿರುವ ಶ್ರೀಲಂಕಾ ತಂಡ.

  • < previous
  • 1
  • ...
  • 56
  • 57
  • 58
  • 59
  • 60
  • 61
  • 62
  • 63
  • 64
  • ...
  • 119
  • next >

More Trending News

Top Stories
ಸಿಎಂ ಅಧಿಕಾರದಲ್ಲಿ ಮುಂದುವರೆಯಬೇಕು : ಸಚಿವ ಕೆ.ಎನ್.ರಾಜಣ್ಣ
ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಶೀಘ್ರ ನಿರ್ಧಾರ: ಬಿ.ವೈ.ವಿಜಯೇಂದ್ರ
ವಸತಿಗೆ ಲಂಚ: ಬಿ.ಆರ್‌.ಪಾಟೀಲ್‌ ಹೇಳಿಕೆ ವಿರುದ್ಧ ಸಚಿವರ ಆಕ್ರೋಶ
ಟ್ರಂಪ್‌ಗೆ ಶಾಂತಿ ನೊಬೆಲ್‌ : ಪಾಕ್‌ ಸರ್ಕಾರ ಶಿಫಾರಸು
ಉತ್ತರಾಧಿಕಾರಿಯ ಪಟ್ಟಕ್ಕೆ 3 ಹೆಸರು ಸೂಚಿಸಿದ ಖಮೇನಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved