• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಟಿ20 ವಿಶ್ವಕಪ್‌: ಭಾರತ vs ಇಂಗ್ಲೆಂಡ್‌ ಸೆಮೀಸ್‌ಗೆ ಮಳೆ ಭೀತಿ!

Jun 26 2024, 12:34 AM IST
ಭಾರತ-ಇಂಗ್ಲೆಂಡ್‌ ಪಂದ್ಯಕ್ಕೆ ಶುರುವಾಗಿದೆ ಮಳೆ ಭೀತಿ. ಪಂದ್ಯ ವಾಶೌಟ್‌ ಆದರೆ ಫೈನಲ್‌ ಪ್ರವೇಶಿಸುತ್ತೆ ಭಾರತ. ಇಂಗ್ಲೆಂಡ್‌ ಪಾಳಯದಲ್ಲಿ ಶುರುವಾಗಿದೆ ಭಯ.

ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ಅಧ್ಯಾಯ: ಬಿಜೆಪಿಯ ನವೀಲೆ ಅಣ್ಣಪ್ಪ, ಅಮಿತ್‌ ಶೆಟ್ಟಿ

Jun 26 2024, 12:32 AM IST
ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಗೆ ಇಂದಿಗೆ ೫೦ ವರ್ಷವಾಗಿದೆ. ಜೂ.೨೮ಕ್ಕೆ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಹುಡಾ ಮಾಜಿ ಅಧ್ಯಕ್ಷ ನವಿಲೇ ಅಣ್ಣಪ್ಪ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ತಿಳಿಸಿದರು. ಹಾಸನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜು.19ರಂದು ಭಾರತ vs ಪಾಕ್‌ ಮಹಿಳಾ ಏಷ್ಯಾಕಪ್‌ ಟಿ20

Jun 26 2024, 12:30 AM IST
ಜು.19ರಂದು ಭಾರತ-ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡಗಳ ನಡುವೆ ಏಷ್ಯಾಕಪ್‌ ಟಿ20 ಕದನ. ಶ್ರೀಲಂಕಾದಲ್ಲಿ ನಡೆಯಲಿದೆ ಏಷ್ಯಾಕಪ್‌. 8ನೇ ಬಾರಿ ಚಾಂಪಿಯನ್‌ ಆಗಲು ಸೆಣಸಲಿದೆ ಭಾರತ.

ವೈಫಲ್ಯ ಮುಚ್ಚಿಹಾಕಲು ಭಾರತ ಫುಟ್ಬಾಲ್‌ ಬಗ್ಗೆ ಸ್ಟಿಮಾಕ್‌ ಆರೋಪ: ಎಐಎಫ್‌ಎಫ್‌ ಕೆಂಡ

Jun 25 2024, 12:39 AM IST
ತಮ್ಮ ವೈಫಲ್ಯದ ಹೊಣೆ ಹೊತ್ತುಕೊಳ್ಳುವ ಬದಲು ಇಡೀ ಫುಟ್ಬಾಲ್‌ ವ್ಯವಸ್ಥೆಯನ್ನೇ ದೂರುತ್ತಿದ್ದಾರೆ. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ವೈದ್ಯಕೀಯ ವಿವರ ಮುಚ್ಚಿಟ್ಟು ಕೋಚ್‌ ಆಗಿ ಮುಂದುವರಿದಿದ್ದರು ಎಂದು ಎಐಎಫ್‌ಎಫ್‌ ದೂರಿದೆ.

ಅಖಿಲ ಭಾರತ ಸಾಹಿತ್ಯ ಪರಿಷದ್ ‘ಪ್ರಕೃತಿ ಪರಿಸರ’ ಕವಿಗೋಷ್ಠಿ

Jun 24 2024, 01:41 AM IST
ಪ್ರಕೃತಿ ಪರಿಸರ ಕುರಿತು ನಡೆದ ಕವಿಗೋಷ್ಠಿಯಲ್ಲಿ 25 ಮಂದಿ ಕವನ ವಾಚಿಸಿದರು. ಕವನವಾಚನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಟಿ20 ವಿಶ್ವಕಪ್‌: ಹೇಗಿದೆ ಭಾರತ, ಆಸೀಸ್‌ ತಂಡಗಳ ಸೆಮೀಸ್‌ ರೇಸ್‌?

Jun 24 2024, 01:39 AM IST
ಸೂಪರ್‌-8 ಹಂತದ ಗುಂಪು-1ರಲ್ಲಿ ಸೆಮಿಫೈನಲ್‌ಗೇರಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಈ ಎಲ್ಲಾ 4 ತಂಡಗಳಿಗೂ ಅವಕಾಶವಿದೆ.

ದ.ಆಫ್ರಿಕಾ ವನಿತೆಯರ ವಿರುದ್ಧ ಭಾರತ ಕ್ಲೀನ್‌ಸ್ವೀಪ್‌

Jun 24 2024, 01:36 AM IST
ಬೆಂಗಳೂರಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಭರ್ಜರಿ ಗೆಲುವು. 3 ಪಂದ್ಯಗಳ ಸರಣಿ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌. ಸ್ಮೃತಿ ಮಂಧನಾ ಹ್ಯಾಟ್ರಿಕ್‌ ಶತಕ ಮಿಸ್‌.

ಭಾರತ vs ಆಸೀಸ್‌: ಟಿ20 ವಿಶ್ವಕಪ್‌ ಸೆಮೀಸ್‌ ರೇಸ್‌ ಗೆಲ್ಲೋರ್‍ಯಾರು?

Jun 24 2024, 01:34 AM IST
ಇಂದು ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯ. ಸೆಮಿಫೈನಲ್‌ ಪ್ರವೇಶಿಸಲು ಇತ್ತಂಡಗಳಿಗೂ ಗೆಲುವು ಅನಿವಾರ್ಯ. ಭಾರತ ಗೆದ್ದರೆ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶ. ಸೋತರೂ ತಂಡಕ್ಕಿದೆ ಚಾನ್ಸ್‌. ಆಸೀಸ್‌ಗೆ ಗೆಲುವೊಂದೇ ಮಂತ್ರ

ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಸಾಮಾಜಿಕ ಅಸಮತೋಲನ ಎಲ್ಲೆಡೆ ಸದೃಶ್ಯ

Jun 24 2024, 01:32 AM IST
ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಸಹ ಸಾಮಾಜಿಕ ಅಸಮತೋಲನ ಎಲ್ಲೆಡೆ ಸದೃಶ್ಯ, ಆದಾಗ್ಯೂ ಜನ್ಮ ನೀಡಿದ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಂಘಟಿತ ಕಾರ್ಯಕ್ರಮಗಳು ಅನಿವಾರ್ಯವಾಗಿವೆ ಎಂದು ಸಾಧು ಲಿಂಗಾಯತ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಟಿ20 ವಿಶ್ವಕಪ್‌: ಬಾಂಗ್ಲಾ ಹುಲಿಗಳ ಬೇಟೆಯಾಡಿ ಗೆದ್ದ ಭಾರತ

Jun 23 2024, 02:09 AM IST
ಟಿ20 ವಿಶ್ವಕಪ್‌ ಸೂಪರ್‌-8. ಟೀಂ ಇಂಡಿಯಾಕ್ಕೆ ಬಾಂಗ್ಲಾ ವಿರುದ್ಧ 50 ರನ್‌ ಗೆಲುವು. ಸತತ 2 ಜಯದೊಂದಿಗೆ ಸೆಮೀಸ್‌ಗೆ ಇನ್ನಷ್ಟು ಹತ್ತಿರ. ಹಾರ್ದಿಕ್‌ ಫಿಫ್ಟಿ, ವಿರಾಟ್‌, ಪಂತ್‌, ದುಬೆ ಮಿಂಚಿನ ಆಟ. ಭಾರತ 196/5. ಕುಲ್ದೀಪ್‌ ಸ್ಪಿನ್‌ ಮೋಡಿ, ಬಾಂಗ್ಲಾ 146/8. ಸತತ 2ನೇ ಸೋಲು
  • < previous
  • 1
  • ...
  • 64
  • 65
  • 66
  • 67
  • 68
  • 69
  • 70
  • 71
  • 72
  • ...
  • 119
  • next >

More Trending News

Top Stories
ಸಿಎಂ ಅಧಿಕಾರದಲ್ಲಿ ಮುಂದುವರೆಯಬೇಕು : ಸಚಿವ ಕೆ.ಎನ್.ರಾಜಣ್ಣ
ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಶೀಘ್ರ ನಿರ್ಧಾರ: ಬಿ.ವೈ.ವಿಜಯೇಂದ್ರ
ವಸತಿಗೆ ಲಂಚ: ಬಿ.ಆರ್‌.ಪಾಟೀಲ್‌ ಹೇಳಿಕೆ ವಿರುದ್ಧ ಸಚಿವರ ಆಕ್ರೋಶ
ಟ್ರಂಪ್‌ಗೆ ಶಾಂತಿ ನೊಬೆಲ್‌ : ಪಾಕ್‌ ಸರ್ಕಾರ ಶಿಫಾರಸು
ಉತ್ತರಾಧಿಕಾರಿಯ ಪಟ್ಟಕ್ಕೆ 3 ಹೆಸರು ಸೂಚಿಸಿದ ಖಮೇನಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved