ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಇಂದು ಭಾರತ vs ಆಫ್ರಿಕಾ ಮಹಿಳೆಯರ ಮೊದಲ ಟಿ20 ಪಂದ್ಯ
Jul 05 2024, 12:49 AM IST
ಮೂರು ಪಂದ್ಯಗಳ ಸರಣಿಗೆ ಚೆನ್ನೈ ಆತಿಥ್ಯ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿ ಕ್ಲೀನ್ಸ್ವೀಪ್ ಸಾಧಿಸಿ, ಟೆಸ್ಟ್ ಸರಣಿಯನ್ನೂ ಗೆದ್ದಿರುವ ಭಾರತ ತಂಡ
ಭಾರತ ಸೇವಾದಳದ ಶಿಕ್ಷಕ/ಶಿಕ್ಷಕಿಯರಿಗೆ ಪುನಶ್ಚೇತನ ತರಬೇತಿ ಸಂಪನ್ನ
Jul 04 2024, 01:08 AM IST
ಶಿಕ್ಷಕ ಶಿಕ್ಷಕಿಯರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮ ಜರುಗಿತು. ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಚಾಂಪಿಯನ್ಸ್ ಟ್ರೋಫಿ: ಮಾ.1ಕ್ಕೆ ಲಾಹೋರಲ್ಲಿ ಭಾರತ vs ಪಾಕ್ ಪಂದ್ಯ ನಿಗದಿ!
Jul 04 2024, 01:06 AM IST
ತಾತ್ಕಾಲಿಕ ವೇಳಾಪಟ್ಟಿ ಐಸಿಸಿಗೆ ಸಲ್ಲಿಸಿದ ಪಾಕ್ ಮಂಡಳಿ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ.
ವಿಶ್ವಕ್ಕೆ ಭಾರತ ಪರಿಚಯಿಸಿದವರು ಗುರುದೇವ ರಾನಡೆ
Jul 04 2024, 01:03 AM IST
ಕನ್ನಡಪ್ರಭ ವಾರ್ತೆ ಜಮಖಂಡಿ ವಿಶ್ವಕ್ಕೆ ಭಾರತವನ್ನು ಪರಿಚಯಿಸಿಕೊಟ್ಟವರು ಗುರುದೇವ ರಾನಡೆ ಎಂದು ಬೆಳಗಾವಿಯ ತತ್ವಶಾಸ್ತ್ರಜ್ಞ ಡಾ.ವೀರೇಶ್ವರ ಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದ ಪಿ.ಬಿ.ಹೈಸ್ಕೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗುರುದೇವ ರಾನಡೆ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರಾನಡೆಯವರು ತತ್ವಜ್ಞಾನಿಗಳು ಮತ್ತು ಅನುಭವಿಗಳು ಆಗಿದ್ದರಿಂದ ಅವರ ಮಾತುಗಳು ಪ್ರಭಾವ ಬೀರುತ್ತಿದ್ದವು.
ಟೆಸ್ಟ್ನಲ್ಲೂ ಭಾರತ ವನಿತೆಯರೇ ಬಾಸ್
Jul 02 2024, 01:32 AM IST
ದ.ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್ನಲ್ಲಿ 10 ವಿಕೆಟ್ ಜಯ. 37 ರನ್ ಗುರಿ 9.2 ಓವರಲ್ಲಿ ಬೆನ್ನತ್ತಿ ಗೆದ್ದ ಭಾರತ. ಜುಲೈ 5ರಿಂದ ಚೆನ್ನೈನಲ್ಲಿ 3 ಪಂದ್ಯಗಳ ಟಿ20 ಸರಣಿ ಆರಂಭ
ಭಾರತ ವಿಶ್ವಕಪ್ ಗೆಲುವಿಗೆ ಒಂದು ಬಲಿ!
Jul 01 2024, 01:52 AM IST
ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
8 ವಿಕೆಟ್ ಕಿತ್ತ ಸ್ನೇಹ ರಾಣಾ: ಆಫ್ರಿಕಾಕ್ಕೆ ಫಾಲೋ ಆನ್ ಹೇರಿದ ಭಾರತ
Jul 01 2024, 01:48 AM IST
ವನಿತಾ ಟೆಸ್ಟ್ನಲ್ಲಿ ಭಾರತ ಪ್ರಾಬಲ್ಯ, ಜಯದ ನಿರೀಕ್ಷೆ. ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ ಭಾರತ, ಪ್ರವಾಸಿ ತಂಡದ ಮೇಲೆ ಫಾಲೋ ಆನ್ ಹೇರಿದೆ.
ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ ₹125 ಕೋಟಿ ಬಹುಮಾನ!
Jul 01 2024, 01:47 AM IST
ಜಾಕ್ಪಾಟ್ ಮೊತ್ತ ಘೋಷಿಸಿದ ಕಾರ್ಯದರ್ಶಿ ಜಯ್ ಶಾ. ಅಲ್ಲದೆ ಭಾರತ ತಂಡ ತವರಿಗೆ ವಾಪಸಾಗುತ್ತಿದ್ದಂತೆ ಅದ್ಧೂರಿ ಅಭಿನಂದನಾ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಶಿಪ್: ಕರ್ನಾಟಕಕ್ಕೆ 18 ಚಿನ್ನ, 2 ಕಂಚು!
Jul 01 2024, 01:47 AM IST
ಈ ವಿಶೇಷ ಸಾಧನೆಗೆ ಕಾರಣರಾದ ಕುಸ್ತಿಪಟುಗಳು, ಅವರ ಕೋಚ್ಗಳು ಮತ್ತು ಅಧಿಕಾರಿಗಳಿಗೆ ಭಾರತೀಯರ ಕುಸ್ತಿ ಫೆಡರೇಶನ್ ಸಹ ಕಾರ್ಯದರ್ಶಿ ಬೆಲ್ಲಿಪ್ಪಾಡಿ ಗುಣರಂಜನ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
100% ಸಾಕ್ಷರತೆಯಿಂದ ಭಾರತ ವಿಶ್ವಗುರು: ರಾಜ್ಯಪಾಲ
Jun 30 2024, 02:01 AM IST
ದೇಶದಲ್ಲಿ ಶೇಕಡ 100 ರಷ್ಟು ಸಾಕ್ಷರತೆ ಸಾಧಿಸಿದಾಗ ಭಾರತ ವಿಶ್ವಗುರು ಆಗುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಹೇಳಿದ್ದಾರೆ.
< previous
1
...
62
63
64
65
66
67
68
69
70
...
119
next >
More Trending News
Top Stories
ಸಿಎಂ ಅಧಿಕಾರದಲ್ಲಿ ಮುಂದುವರೆಯಬೇಕು : ಸಚಿವ ಕೆ.ಎನ್.ರಾಜಣ್ಣ
ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಶೀಘ್ರ ನಿರ್ಧಾರ: ಬಿ.ವೈ.ವಿಜಯೇಂದ್ರ
ವಸತಿಗೆ ಲಂಚ: ಬಿ.ಆರ್.ಪಾಟೀಲ್ ಹೇಳಿಕೆ ವಿರುದ್ಧ ಸಚಿವರ ಆಕ್ರೋಶ
ಟ್ರಂಪ್ಗೆ ಶಾಂತಿ ನೊಬೆಲ್ : ಪಾಕ್ ಸರ್ಕಾರ ಶಿಫಾರಸು
ಉತ್ತರಾಧಿಕಾರಿಯ ಪಟ್ಟಕ್ಕೆ 3 ಹೆಸರು ಸೂಚಿಸಿದ ಖಮೇನಿ!