10 ವರ್ಷಗಳಲ್ಲಿ ಉಂಟಾದ ಸಮುದಾಯದ ಸಾಮಾಜಿಕ ಏಳ್ಗೆ ಮತ್ತು ಆರ್ಥಿಕ ಸ್ಥಿತಿ ಪ್ರಗತಿ ಕುರಿತು ಮನೆಮನೆಗೆ ತೆರಳಿ ಮೌಲ್ಯಮಾಪನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.