• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಚಿಕ್ಕಮಗಳೂರು: ಇಂದು ವಿವಿಧ ದೇವಸ್ಥಾನಗಳಲ್ಲಿ ರಾಮ ತಾರಕ ಹೋಮ, ಭಜನೆ

Jan 22 2024, 02:22 AM IST
ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಪುರೋಹಿತ ವೃಂದದವರಿಂದ ಬೆಳಗ್ಗೆ 7ಗಂಟೆಯಿಂದ ರಾಮತಾರಕ ಹೋಮ ನಡೆಯಲಿದೆ. ಸಂಜೆ 5ಗಂಟೆಯಿಂದ ಲಲಿತ ಭಜನಾ ಮಂಡಳಿಯವರಿಂದ ಭಜನೆ, ಪ್ರಾಕಾರೋತ್ಸವ, ಅಷ್ಠವಧಾನ ಸೇವೆ, ದೀಪೋತ್ಸವ, ಪ್ರಸಾದ ವಿನಿಯೋಗ ನಡೆಯಲಿದೆ.

ರಾಮಕುಂಜದಿಂದ ರಾಮ ಜನ್ಮ ಭೂಮಿಯವರೆಗೆ ವಿಶ್ವೇಶತೀರ್ಥರ ಪಯಣ

Jan 22 2024, 02:19 AM IST
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ರಾಮಕುಂಜ ಪೇಜಾವರ ಮಠಾಧೀಶ ವೃಂದಾವನಸ್ಥ ವಿಶ್ವೇಶತೀರ್ಥರ ಜನ್ಮ ಭೂಮಿ. ಈ ಹಳ್ಳಿಯ ಸಂಸ್ಕಾರವಂತ ಕುಟುಂಬದ ಕುಡಿ ವೆಂಕಟ್ರಾಮ. ಪೇಜಾವರ ಪೀಠವೇರಿ ಸಂತ ಕುಲಕ್ಕೆ ಆದರ್ಶತೆ ತೋರಿದ, ಆಧುನಿಕ ಜಗತ್ತಿಗೆ ಪರಿವರ್ತನೆಯ ಪಾಠ ಹೇಳಿದ ಮಹಿಮಾನ್ವಿತರು. ಅಯೋಧ್ಯೆ ಹೋರಾಟದ ವರೆಗಿನ ಅವರು ಸಾಗಿದ ದಾರಿ ಅಪೂರ್ವ.

ರಾಮ ಮಂದಿರ ಲೋಕಾರ್ಪಣೆ, ಗೋಕರ್ಣದಲ್ಲಿ ಸಂಭ್ರಮ

Jan 22 2024, 02:18 AM IST
ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿದ್ದು, ಪುಣ್ಯಕ್ಷೇತ್ರ ಶೃಂಗಾರಗೊಂಡಿದೆ.

ಜಗತ್ತಿನ ಒಳಿತಿಗೆ ರಾಮ ಬೇಕು: ಡಾ.ಜೆ.ಪಿ. ಕೃಷ್ಣೇಗೌಡ

Jan 22 2024, 02:18 AM IST
ಚಿಕ್ಕಮಗಳೂರಿನ ರಂಗಣ್ಣನವರ ಛತ್ರದಲ್ಲಿ ಶ್ರೀರಾಮ ಸಾಂಸ್ಕೃತಿಕ ಸಂಭ್ರಮದಲ್ಲಿ ಸುಗಮ ಸಂಗೀತಗಂಗಾ ಅಧ್ಯಕ್ಷರಾದ ಡಾ.ಕೃಷ್ಣೇಗೌಡರು ಮಾತನಾಡಿದರು. ಸಮಾಜದ ಒಳಿತಿಗೆ ರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ರಾಮಾಯಣ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

ರಾಮ ಮಂದಿರ ಉದ್ಘಾಟನೆ, ಹಳಿಯಾಳದಲ್ಲಿ ಹಬ್ಬದ ವಾತಾವರಣ

Jan 22 2024, 02:17 AM IST
ಅಯೋಧ್ಯೆಯಲ್ಲಿ ಸೋಮವಾರ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಶುಭ ಗಳಿಗೆಯಲ್ಲಿ ಹಳಿಯಾಳ ತಾಲೂಕಿನ 80ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅನ್ನಪ್ರದಾಸ ವಿತರಣೆ ನಡೆಯಲಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಾಕ್ಷಿ; ಪೂರ್ವಜನ್ಮದ ಪುಣ್ಯ

Jan 22 2024, 02:17 AM IST
ಮಂದಿರ ಪುನಾ ನಿರ್ಮಾಣ ತನ್ನ ಜನ್ಮ ಸ್ಥಾನದಲ್ಲಿಯೇ ಶ್ರೀರಾಮನ ಪ್ರತಿಷ್ಠಾಪನೆ, ಬರಲಿರುವ ಸಮಯದಲ್ಲಿ ಭಾರತವನ್ನು ನಮ್ಮೆಲ್ಲ ಹಿರಿಯರ ಆಶಯದಂತೆ ಜಗದ್ಗುರುವಿನ ಸ್ಥಾನದಲ್ಲಿ ಮೆರೆಸಲು ನಿಸ್ಸಂಶಯವಾಗಿ ಎಲ್ಲಾ ಭಾರತೀಯರಿಗೆ ಪ್ರೇರಣೆ ಸಿಗುತ್ತದೆ.

ಕಾಫಿ ನಾಡಿನಾದ್ಯಂತ ರಾಮ ನಾಮ ಸ್ಮರಣೆ: ಜೈ ಶ್ರೀರಾಮ್‌ ಘೋಷಣೆ

Jan 22 2024, 02:17 AM IST
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಶ್ರೀರಾಮನ ಪ್ಲೆಕ್ಸ್‌ ಹಾಗೂ ಬಂಟಿಂಗ್ಸ್‌ ನಿಂದ ಅಲಂಕಾರಗೊಳಿಸಿರುವುದು.

ಕರಸೇವಕರ ಬಲಿದಾನದ ಪ್ರತೀಕ ಅಯೋಧ್ಯೆ ರಾಮ ಮಂದಿರ

Jan 22 2024, 02:17 AM IST
ಆ ಹೋರಾಟದಲ್ಲಿ ಭಾಗವಹಿಸಿದ ಲಕ್ಷಾಂತರ ಕರಸೇವಕರು ಅಯೋಧ್ಯ ಕಡೆ ಬರುವಾಗ ಕೆಲವರು ತಮ್ಮ ಧರ್ಮ ಪತ್ನಿಯರ ಕುಂಕುಮ ಅಳಿಸಿ ತಾಳಿ ಹರೆದು ಭಾಗವಹಿಸಿದ್ದರು. ಏಕೆಂದರೆ ನಾವು ಈ ಹೋರಾಟದಲ್ಲಿ ಭಾಗವಹಿಸಿದಾಗ ಮರುಳಿ ಜೀವಂತವಾಗಿ ಬರುವ ಭರವಸೆ ಇರಲಿಲ್ಲ.

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ಹಾಸನದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ

Jan 22 2024, 02:16 AM IST
ಅಯೋಧ್ಯೆಯಲ್ಲಿ ಬಾಲರಾಮನ ದೇವರ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಸೋಮವಾರ ನಡೆಯುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಹಾಗೂ ನಗರದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸಲು ಸಿದ್ಧತೆ ಮಾಡಲಾಗಿದೆ.

ತಮಿಳ್ನಾಡಲ್ಲಿ ಇಂದು ರಾಮ ಪೂಜೆಗೆ ನಿಷೇಧ: ನಿರ್ಮಲಾ; ಆರೋಪ ಸುಳ್ಳು: ಸರ್ಕಾರ

Jan 22 2024, 02:16 AM IST
ತಮಿಳುನಾಡಿನಲ್ಲಿ ರಾಮಮಂದಿರ ಉದ್ಘಾಟನೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಸ್ಥಳೀಯ ಸರ್ಕಾರ ತಡೆಯೊಡ್ಡುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ. ಇದನ್ನು ತಮಿಳುನಾಡು ಸರ್ಕಾರ ಅಲ್ಲಗಳೆದಿದೆ.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved