ಬಸವಣ್ಣರ ಆದರ್ಶ ಮೈಗೂಡಿಸಿಕೊಂಡರೆ ಮಾನವ ಜನ್ಮ ಸಾರ್ಥಕ: ಶಾಸಕ ಎಚ್.ಟಿ.ಮಂಜು
May 01 2025, 12:48 AM ISTಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ, ರಾಜಕಾರಣಿಗಳು ಅದನ್ನು 68 ಬಾರಿ ತಿದ್ದುಪಡಿ ಮಾಡಿದರು. ಆದರೆ, ಬಸವಣ್ಣ ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಸಂವಿಧಾನವನ್ನು ಬರೆದು ಸಮಾಜ ತಿದ್ದುವ ಕಾರ್ಯ ಮಾಡಿದರು. ಅವುಗಳನ್ನು ಮಾತ್ರ ಯಾರು ಬದಲಾಯಿಸಲು ಹಾಗೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.