ಕೋಮುಲ್ಗೆ ಶಾಸಕ ನಾರಾಯಣಸ್ವಾಮಿ ಸ್ಪರ್ಧೆ
Apr 20 2025, 01:46 AM ISTಕೋಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಶಾಸಕ ನಾರಾಯಣಸ್ವಾಮಿ ಅವರಿಗೆ ಯಾವುದೇ ಆಸೆ ಇರಲಿಲ್ಲವಂತೆ, ಆದರೆ ಅಲ್ಲಿ ರೈತರ ಹೆಸರಲ್ಲಿ ಕೋಟ್ಯತರ ಹಣ ದುರುಪಯೋಗವಾಗಿದ್ದು, ಆ ಹಣವನ್ನು ಮರಳಿ ಅರ್ಹರಿಗೆ ಕೊಡಿಸುವ ಉದ್ದೇಶದಿಂದ ಚುನಾವಣೆಯಲ್ಲಿ ಸರ್ಧಿಸಲಿದ್ದಾರಂತೆ. ಇದಕ್ಕಾಗಿ ಮತದಾರರ ಬೆಂಬಲ ಕೋರಿದ್ದಾರೆ