ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಸಾಹಿತ್ಯ ಕ್ಷೇತ್ರ, ಮಾನವನ ಒಳಿತಿಗಾಗಿ ದುಡಿದಿದ್ದ ಡಾ. ವಿಸಾಜಿ
Sep 19 2024, 01:48 AM IST
Dr. who worked for the betterment of human being in the field of literature. Visaji
ಮಡಿಕೇರಿ: 22ರಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಉದ್ಘಾಟನೆ
Sep 18 2024, 01:45 AM IST
ದಲಿತ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭ ಹಾಗೂ ಕನ್ನಡ ಭಾಷಾ ಬೋಧಕರಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ 22ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅರ್ಜುನ್ ಮೌರ್ಯ ತಿಳಿಸಿದ್ದಾರೆ.
ಅಕ್ಟೋಬರ್ ೧೬ರಂದು ಮುಂಡಗೋಡ ತಾಲೂಕು ಸಾಹಿತ್ಯ ಸಮ್ಮೇಳನ
Sep 17 2024, 12:53 AM IST
ಅ. ೧೬ರಂದು ಬೆಳಗ್ಗೆ ೯ ಗಂಟೆಗೆ ಪ್ರವಾಸಿ ಮಂದಿರದಿಂದ ಕನ್ನಡ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಪ್ರಾರಂಭವಾಗಲಿದೆ. ೧೦ ಗಂಟೆಗೆ ವಿವೇಕಾನಂದ ಬಯಲು ರಂಗಮಂದಿರದ ವೇದಿಕೆಯಲ್ಲಿ ಉದ್ಘಾಟನೆ ಸಮಾರಂಭ ನಡೆಯಲಿದೆ.
ವೇದ ಕಾಲದಲ್ಲೂ ಛಾಪು ಮೂಡಿಸಿದ್ದ ಚುಟುಕು ಸಾಹಿತ್ಯ: ರಾಘವೇಶ್ವರ ಶ್ರೀ
Sep 17 2024, 12:52 AM IST
ಮಕ್ಕಳನ್ನು ಚುಟುಕು ಸಾಹಿತ್ಯದತ್ತ ವಾಲುವಂತೆ ಮಾಡಲು ಗ್ರಾಮೀಣ ಪ್ರದೇಶಗಳ ಶಾಲೆಯಲ್ಲಿ ಪರಿಷತ್ತು ಅಗತ್ಯ ಕ್ರಮಕ್ಕೆ ಮುಂದಾಗಬೇಕು.
ಕನ್ನಡ ಸಾಹಿತ್ಯದಿಂದ ವಚನ ಸಾಹಿತ್ಯ ಬೇರ್ಪಡಿಸಲು ಸಾಧ್ಯವಿಲ್ಲ
Sep 17 2024, 12:48 AM IST
ಕನ್ನಡ ಭಾಷೆ, ಸಂಸ್ಕೃತಿಯ ಗೌರವವನ್ನು ಹೆಚ್ಚಿಸುವ ಕೆಲಸ ವಚನ ಸಾಹಿತ್ಯವು ಮಾಡಿದೆ. ಕನ್ನಡ ಸಾಹಿತ್ಯದಿಂದ ವಚನ ಸಾಹಿತ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಗದಗಿನ ತೋಂಟದ ಶ್ರೀ ಸಿದ್ಧರಾಮ ಸ್ವಾಮೀಜಿ ನುಡಿದರು.
ಮೌಲ್ಯಾಧಾರಿತ, ಸುಸಂಸ್ಕೃತ ಸಾಹಿತ್ಯ ಜಾನಪದದಲ್ಲಿ ಅಡಗಿವೆ: ವಿನಯ ಗುರೂಜಿ
Sep 17 2024, 12:47 AM IST
ಕೊಪ್ಪ, ಗ್ರಾಮೀಣ ಪ್ರದೇಶಗಳೆ ಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಸಂರಕ್ಷಣಾ ಕೇಂದ್ರಗಳಾಗಿವೆ ಎಂದು ಗೌರಿಗದ್ದೆ ಅವಧೂತ ವಿನಯ ಗುರೂಜಿ ಹೇಳಿದರು.
ಸಾಹಿತ್ಯ ಬೆಳವಣಿಗೆಗೆ ಕಸಾಪ ಪ್ರೇರಣೆ: ಡಾ. ಜಗತ್ ತಿಮ್ಮಯ್ಯ
Sep 16 2024, 01:47 AM IST
ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಭಾಗದ ಸಾಹಿತಿಗಳ ಸಾಹಿತ್ಯ ಕೃಷಿಗೆ ಸಹಕಾರಿಯಾಗಿದೆ ಎಂದು ಚೌರೀರ ಜಗತ್ ತಿಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ವಿಷಯ ಸಂಕಲನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಕಾಲೀನ ತಲ್ಲಣ ನಿವಾರಿಸಲು ಸಾಹಿತ್ಯ, ಚಳವಳಿ ಜಂಟಿಯಾಗಿ ಸಾಗಲಿ
Sep 15 2024, 01:56 AM IST
ಬದುಕು-ಭಾವನೆಗಳ ತೀವ್ರತೆ ಬಿತ್ತರಿಸುವ ಹೊಸತನ ತರುವುದು ಕನ್ನಡ ಕವಿಗಳ ಜಾಯಮಾನವಾಗಬೇಕು
ಹೊಸ ಲೇಖಕರು ಸಾಹಿತ್ಯ ಪರಂಪರೆ ಹಿನ್ನೆಲೆಯನ್ನು ಅರಿಯಿರಿ: ಲಕ್ಷ್ಮಣ್ರಾವ್
Sep 15 2024, 01:51 AM IST
ಬರವಣಿಗೆ ಕ್ಷೇತ್ರಕ್ಕೆ ಬರುವವರು, ಈಗಷ್ಟೇ ಬಂದವರು ಸಾಹಿತ್ಯ ಪರಂಪರೆಯ ಹಿನ್ನೆಲೆಯನ್ನು ಅರಿಯಬೇಕು. ಹೊಸತನದ ಅನನ್ಯತೆ ಮೂಡಿಸಿಕೊಳ್ಳಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು.
ಮಂಡ್ಯ ನಗರದಲ್ಲೇ ಸಾಹಿತ್ಯ ಸಮ್ಮೇಳನ ಆಯೋಜಿಸಿ: ಪ್ರೊ.ಜಿ.ಟಿ.ವೀರಪ್ಪ
Sep 12 2024, 02:00 AM IST
ಸಮ್ಮೇಳನಗಳಿಗೇನು ಲಕ್ಷ ಲಕ್ಷ ಜನರು ಬರುವುದಿಲ್ಲ. ದೂರದ ಊರುಗಳಿಂದ ಸಾಹಿತ್ಯಾಸಕ್ತರು ಬರುತ್ತಾರೆ. ಊರುಗಳಿಂದ ಜನರನ್ನು ಕರೆತರುವುದಕ್ಕೆ ನಾವಿಲ್ಲಿ ರಾಜಕೀಯ ಸಮ್ಮೇಳನವನ್ನೇನು ಮಾಡುತ್ತಿಲ್ಲ. ಬಲಾಬಲ ಪ್ರದರ್ಶನಕ್ಕಿಳಿಯುತ್ತಿಲ್ಲ. ಸಾಹಿತ್ಯದ ಬಗ್ಗೆ ಒಲವಿರುವವರು ಅವರಾಗಿಯೇ ಬರುತ್ತಾರೆ. ಬಸ್ಸುಗಳಲ್ಲಿ ಜನರನ್ನು ಕರೆತಂದು ಸಾಹಿತ್ಯ ಸಮ್ಮೇಳನ ಮಾಡುವುದರಲ್ಲಿ ಅರ್ಥವಿಲ್ಲ.
< previous
1
...
45
46
47
48
49
50
51
52
53
...
90
next >
More Trending News
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ