ಸದೃಢ ಭಾರತ ನಿರ್ಮಾಣಕ್ಕೆ ಮತದಾನವೇ ಆಧಾರ
Jan 02 2024, 02:15 AM ISTಮತದಾನ ಪದ್ಧತಿ ಪ್ರಜಾಪ್ರಭತ್ವ ದೇಶದ ಹೃದಯದಂತೆ. ಜನನಾಯಕರನ್ನು, ಸರ್ಕಾರವನ್ನು ಆಯ್ಕೆ ಮಾಡಿ, ಅವರಿಂದ ಸೇವ ಪಡೆಯುವ ಪರಿಣಾಮಕಾರಿ ಅಸ್ತ್ರ ಮತದಾನ. ಈ ಕಾರಣಕ್ಕೆ ಮತದಾನ ಮಹತ್ವ ಪಡೆದಿದ್ದು, ಮೂಲಹಕ್ಕುಗಳ ಪಾಲನೆ ಜೊತೆಗೆ ಆರೋಗ್ಯ ದೃಷ್ಟಿಯಿಂದಲೂ ಸಂಪೂರ್ಣ ಮತದಾನ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.