ಸಮೀವುಲ್ಲಾ ವಿರುದ್ಧ ಎನ್ ಆರ್ ಸಂತೋಷ್ ಆರೋಪ
Oct 02 2024, 01:04 AM ISTಅರಸೀಕೆರೆ ನಗರಸಭೆ ಅಧ್ಯಕ್ಷ ಸಮಿವುಲ್ಲಾರವರು ಬಹಳ ಆತುರವಾಗಿ ಸಾಮಾನ್ಯ ಸಭೆಯನ್ನು ಕರೆದಿದ್ದಾರೆ. ಇದರ ಮೂಲ ಉದ್ದೇಶ ಇವರು ಮತ್ತು ಕೆಲವು ಸದಸ್ಯರು ಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆ ಅವರಿಗೆ ಅನರ್ಹತೆಯ ಭೀತಿ ಕಾಡುತ್ತಿದ್ದು, ಆ ಸಮಯದಲ್ಲಿ ಕೆಲವು ಭ್ರಷ್ಟಾಚಾರ ನಡೆಯುವ ಲಕ್ಷಣಗಳು ಕಂಡುಬಂದಿರುತ್ತದೆ ಎಂದು ಎಂದು ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್ ಗಂಭೀರವಾಗಿ ಆರೋಪಿಸಿದರು.