• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಜಾನಪದ ಕಲೆ ಉಳಿಸಿ, ಬೆಳೆಸೋಣ: ಗುರುರಾಜ ಹೊಸಕೋಟೆ

Aug 27 2024, 01:32 AM IST
ಪ್ರತಿಯೊಬ್ಬರು ಪಾಶ್ಚಾತ್ಯ ಸಂಗೀತಗಳಿಗೆ ಮಾರು ಹೋಗುತ್ತಿದ್ದಾರೆ.

ಜಾನಪದ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು : ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಪ್ಪ ವಡಗೇರಿ

Aug 26 2024, 01:45 AM IST

ಜಾನಪದ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಪ್ಪ ವಡಗೇರಿ ಹೇಳಿದರು.

ಶ್ರೀರಂಗಪಟ್ಟಣ : ಕಲೆ, ಸಂಸ್ಕೃತಿ ಮೂಲಕ ಸಾಮರಸ್ಯ ಮೂಡಿಸಿರುವ ಜಾನಪದ: ಚ.ನಾರಾಯಣಸ್ವಾಮಿ ಅಭಿಪ್ರಾಯ

Aug 25 2024, 02:11 AM IST

ಸಮಾಜದಲ್ಲಿ ನೈತಿಕತೆ ಮತ್ತು ನೀತಿ, ನಿಯಮಗಳನ್ನು ಬೆಳೆಸಿ, ಸದೃಢ ದೇಹ ಮತ್ತು ಸದೃಢ ಮನಸ್ಸನ್ನು ರೂಪಿಸುವ ಶಕ್ತಿಯನ್ನು ಜಾನಪದ ಕಲೆ ಹೊಂದಿದೆ. 

ಜಾನಪದ ಕಲಾ ಪ್ರಕಾರಗಳ ಮೂಲಕ್ಕೆ ಧಕ್ಕೆಯಾಗದಿರಲಿ: ಕುಲಪತಿ ರವಿ

Aug 25 2024, 01:54 AM IST
ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಜಾನಪದ ಕಲೆಗಳ ಮೂಲಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಆದರೆ, ಇದಕ್ಕೆ ಆಸ್ಪದ ನೀಡಬಾರದು.

ಸಂಸ್ಕೃತಿ ನಾಗರಿಕತೆಗಳ ಅಡಿಪಾಯವೇ ಜಾನಪದ: ಬಿ. ರಾಜಪ್ಪ

Aug 24 2024, 01:30 AM IST
ಅಜ್ಜಂಪುರ, ಸಂಸ್ಕೃತಿ, ನಾಗರಿಕತೆಯ ಅಡಿಪಾಯವೇ ಜಾನಪದ. ಈ ಪ್ರಪಂಚದಲ್ಲಿ ಪ್ರತಿಯೊಂದು ಆಚಾರ ವಿಚಾರ ಉಡುಪು, ಧರ್ಮ, ಕಲೆ ಸಾಹಿತ್ಯ, ಸಂಗೀತ, ಆಹಾರ ಪದ್ಧತಿ, ಜೀವನ ಶೈಲಿ ಮುಂತಾದವುಗಳೆಲ್ಲವೂ ಜಾನಪದ ಸಂಸ್ಕೃತಿಯ ಪ್ರಭಾವದಿಂದಲೇ ಉಗಮಗೊಂಡಿವೆ ಎಂದು ಜಾನಪದ ಸಾಹಿತಿ ಬಿ. ರಾಜಪ್ಪ ಅಭಿಪ್ರಾತಪಟ್ಟರು.

ಕರದಾಳ್ ಪ್ರೌಢ ಶಾಲೆಯಲ್ಲಿ ಜಾನಪದ ಕಲರವ

Aug 24 2024, 01:19 AM IST
ಜಾನಪದ ಕಲೆಗಳು ಇಂದು ನಶಿಸಿ ಹೋಗುತ್ತಿವೆ ಅವುಗಳನ್ನು ಉಳಿಸಲು ಸ್ಥಳೀಯ ಜಾನಪದ ಕಲಾವಿದರನ್ನು ಪೋತ್ಸಾಹಿಸಿ ಜನಪದ ಕಲೆ ಉಳಿಸಬೇಕು ಎಂದು ಕರದಾಳ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಪಂಡಿತ್ ನೆಲೋಗಿ ಅವರು ಹೇಳಿದರು.

ಜಾನಪದ ಕಲೆಗಳಿಗೆ ಯುವಜನತೆಯ ಪ್ರೋತ್ಸಾಹ ಅಗತ್ಯ

Aug 24 2024, 01:17 AM IST
ಜಾನಪದ ಕಲೆಗಳಿಗೆ ಯುವಜನತೆಯ ಪ್ರೋತ್ಸಾಹ ಅಗತ್ಯ

ಸಮಾಜದ ಪರಿಕಲ್ಪನೆಯ ಸಂಹನ ಸಾಧನ ಜಾನಪದ

Aug 24 2024, 01:16 AM IST
ಜಾನಪದ ಸಮಾಜದೊಳಗಿನ ಪ್ರಮುಖ ಪರಿಕಲ್ಪನೆಗಳನ್ನು ಸಂವಹನ ಮಾಡುವ ಸಾಧನ ಹಾಗೂ ಮಾನವ ಸ್ಥಿತಿಯ ಪ್ರಮುಖ ಧಾರ್ಮಿಕ ಮತ್ತು ತಾತ್ವಿಕ ಪ್ರತಿಬಿಂಬಗಳು ಎಂದು ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಮಾಗಣಗೇರಿ ಹೇಳಿದರು.

ಜಾನಪದ, ರಂಗಭೂಮಿ, ಕಲಾವಿದರನ್ನು ಕಲೆ ಉಳಿಸಿ ಬೆಳೆಸಿ: ಹಿರಿಯ ನಟಿ ಉಮಾಶ್ರೀ

Aug 23 2024, 01:09 AM IST
ರಂಗಭೂಮಿ ನಟನೆಯಿಂದ ಸಿನಿಮಾ ಹಾಗೂ ಧಾರವಾಹಿಗಳು ಬೆಳಕಿಗೆ ಬಂದವು. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಮಳವಳ್ಳಿ ತಾಲೂಕು ಮಂಟೇಸ್ವಾಮಿ ಸಿದ್ದಪ್ಪಾಜಿ, ಮಹದೇಶ್ವರ ನಾಡಾಗಿದ್ದು, ಅವರ ಅನುಯಾಯಿಗಳು ಬಹಳ ಮಂದಿ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಕಲಾವಿದರಾಗಿದ್ದಾರೆ.

ಒಗ್ಗಟ್ಟಿನಿಂದ ಜಾನಪದ ಯೋಜನೆಗಳ ಜಾರಿಗೆ ಶ್ರಮಿಸಿ: ಅಂಬಳಿಕೆ ಹಿರಿಯಣ್ಣ

Aug 22 2024, 12:47 AM IST
ನಾನು ಕುಲಪತಿಯಾಗಿದ್ದ ಸಮಯದಲ್ಲಿ ೧೬ ಗ್ರಂಥ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಹತ್ತು ಸಂಪುಟದ ಗ್ರಾಮ ಚರಿತೆ ಕೋಶ, ಹಾವೇರಿ ಜಿಲ್ಲಾ ಕ್ಷೇತ್ರ ಸವೇಕ್ಷಣೆ, ಲಂಬಾಣಿ ಸಂಸ್ಕೃತಿ ಕೋಶ, ಪದ ಸಂಸ್ಕೃತಿ ಕೋಶ ಇನ್ನಿತರ ಕೆಲವು ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಸಿಗಲಿಲ್ಲ.
  • < previous
  • 1
  • ...
  • 16
  • 17
  • 18
  • 19
  • 20
  • 21
  • 22
  • 23
  • 24
  • ...
  • 29
  • next >

More Trending News

Top Stories
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
ಭಾರತದ ಮೇಲೆ ಟ್ರಂಪ್‌ ಡಬಲ್‌ ತೆರಿಗೆ ಶಾಕ್‌
ಮುಷ್ಕರ ನಿರತ ಸಾರಿಗೆ ನೌಕರರಿಗೆ ಶಿಸ್ತು ಕ್ರಮ ಬಿಸಿ : 30,000 ನೌಕರರಿಗೆ ಸಂಕಷ್ಟ
ಅಮೆರಿಕ ವಿರುದ್ಧ ಚೀನಿ, ಭಾರತ ಒಗ್ಗಟ್ಟು?
ಒಳಮೀಸಲಾತಿ ವರದಿ ಭವಿಷ್ಯ ಇಂದು ನಿರ್ಧಾರ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved