ಖಾಸಗಿ ಕಂಪನಿಗಳು ರಕ್ಷಣಾ ಉತ್ಪನ್ನಗಳ ಉತ್ಪಾದನೆಯ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಕರೆ ನೀಡಿದ್ದಾರೆ.
ಗ್ರಾಮೀಣ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಅರಿವು ಕೇಂದ್ರಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಅನುವಾಗುವಂತೆ ಬ್ರೈಲ್ ಸಾಹಿತ್ಯ, ಸಹಾಯಕ ತಂತ್ರಜ್ಞಾನ ಒಳಗೊಂಡ ‘ದರ್ಶಿನಿ’ ವಿಶೇಷ ಸಾಧನಗಳ ವ್ಯವಸ್ಥೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಚಾಲನೆ ನೀಡಿದರು.