ಡಿಸಿಸಿ ಬ್ಯಾಂಕ್ ಮೂಲಕ ರೈತರ ಜೊತೆ ನಿರಂತರ ಸಂಪರ್ಕ
Jul 05 2024, 12:56 AM ISTಡಿಸಿಸಿ ಬ್ಯಾಂಕಿನ ಸಾಗರ ಶಾಖೆ ಸುಸಜ್ಜಿತ ಕಟ್ಟಡ ಹೊಂದಬೇಕು. ಅದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ, ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.