• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ತಾಯಿ- ಆರೋಗ್ಯವಂತ ಮಕ್ಕಳು ದೇಶದ ಬಹುದೊಡ್ಡ ಆಸ್ತಿ-ಶಾಸಕ ಶಿವಣ್ಣನವರ

Oct 01 2024, 01:43 AM IST
ದೇಶದಲ್ಲಿ ಶೇ. 14.2ರಷ್ಟು ಕುಟುಂಬಗಳು ಬಡತನದಲ್ಲಿವೆ. ಹೀಗಾಗಿ ತಾಯಿ ಮತ್ತು ಆರೋಗ್ಯವಂತ ಮಕ್ಕಳು ದೇಶದ ಬಹುದೊಡ್ಡ ಆಸ್ತಿ. ಇವರಿಬ್ಬರು ದೇಶದ ಆಧಾರಸ್ತಂಭಗಳಾಗಿವೆ. ಅವರೆಲ್ಲರ ಆರೋಗ್ಯದ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಅಂಗವಿಕಲ ಮಕ್ಕಳು ದೇವರಿದ್ದಂತೆ: ವೆಂಕಟೇಶ ದೇಶಪಾಂಡೆ

Oct 01 2024, 01:42 AM IST
ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳಿಗೆ ನಿತ್ಯ ವ್ಯಾಯಾಮ ಮಾಡಿಸುವ ಅಗತ್ಯತೆ ಇದೆ. ಇದರಿಂದ ಅವರ ದೇಹದಲ್ಲಿ ಬದಲಾವಣೆ ಸಾಧ್ಯ.

2023-24ನೇ ಸಾಲಿನಲ್ಲಿ ಅನ್ನುತ್ತೀರ್ಣ ಎಸ್‌ಎಸ್ಎಲ್‌ಸಿ ಮಕ್ಕಳು ಶಾಲೆಗೆ ಮರು ದಾಖಲಾತಿ ಪಡೆಯಲು ಅವಕಾಶ

Sep 30 2024, 01:23 AM IST

2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗೆ ಮರು ದಾಖಲಾಗಲು ಅವಕಾಶ ನೀಡಲಾಗಿದೆ.  

ನೆಚ್ಚಿನ ಶಿಕ್ಷಕನ ಬೀಳ್ಕೊಡುವಾಗ ಬಿಕ್ಕಿಬಿಕ್ಕಿ ಅತ್ತ ಮಕ್ಕಳು

Sep 28 2024, 01:24 AM IST
ಉತ್ತಮವಾಗಿ ಪಾಠ ಮಾಡುತ್ತ ಮಕ್ಕಳ ಮನಸ್ಸನ್ನು ಹಾಗೂ ಗ್ರಾಮದಲ್ಲಿನ ಗುರು-ಹಿರಿಯರು ಮತ್ತು ಪಾಲಕರ ಮನಸ್ಸನ್ನು ಗೆದ್ದಿದ್ದರು

ಮಕ್ಕಳು ದೇಶದ ಆಸ್ತಿಯಾಗಲಿ: ಸಂಸದ ತುಕಾರಾಂ

Sep 28 2024, 01:17 AM IST
ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣದೊಂದಿಗೆ ದೇಶದ ಆಸ್ತಿಯಾಗಬೇಕು.

ಮಕ್ಕಳ ಒಳಿತಿಗಾಗಿ ಪ್ರಾರ್ಥಿಸುವ ವ್ರತದ ಅಂಗವಾಗಿ ಪುಣ್ಯಸ್ನಾನ : 37 ಮಕ್ಕಳು ಸೇರಿ 43 ಜನ ಸಾವು!

Sep 27 2024, 01:21 AM IST
ಬಿಹಾರದಲ್ಲಿ ಜೀವಿತಪುತ್ರಿಕಾ ವ್ರತದ ಅಂಗವಾಗಿ ನದಿಗಳಲ್ಲಿ ಪುಣ್ಯಸ್ನಾನ ಮಾಡುವಾಗ 43 ಮಂದಿ ಮು drowningಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 37 ಮಕ್ಕಳು ಸೇರಿದ್ದು, ಈ ದುರಂತವು ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದೆ. ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಮಕ್ಕಳು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಲಿ: ಸದಾನಂದ ಮಹಾರಾಜ್

Sep 26 2024, 10:10 AM IST
ಸಿಂಧನೂರು ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ವಿಜೇತರಿಗೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್ ಬಹುಮಾನ ವಿತರಿಸಿದರು.

ಓಣಂ ಪ್ರಯುಕ್ತ ಮಕ್ಕಳು ಹೂವಿನಿಂದ ಚಿತ್ರಿಸಿದ್ದ ರಂಗೋಲಿ ಕಾಲಿನಿಂದ ಅಳಿಸಿ ವಿಕೃತಿ: ಮಹಿಳೆ ವಿರುದ್ಧ ದೂರು

Sep 23 2024, 01:24 AM IST
ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಕ್ಕಳು ಹಾಕಿದ್ದ ಓಣಂ ರಂಗೋಲಿಯನ್ನು ಮಹಿಳೆಯೊಬ್ಬರು ಕಾಲಿನಿಂದ ಅಳಿಸಿ ಹಾಕಿರುವ ಘಟನೆ ನಡೆದಿದೆ. ಈ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದರಖಾಸಾಗಿದೆ.

ನಾಲ್ವಡಿಯಿಂದ ಇಂದಿಗೂ ಲಕ್ಷಾಂತರ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತಾಗಿದೆ

Sep 21 2024, 01:53 AM IST
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವವನ್ನು ನೀಡುವುದು ಅವಶ್ಯಕ

ತುಮಕೂರು: ಸಿಗದ ವಾಹನ ಸೌಲಭ್ಯ- ತಂದೆಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ಮಕ್ಕಳು!

Sep 19 2024, 12:18 PM IST
ಪಾವಗಡ ತಾಲೂಕಿನಲ್ಲಿ ಆ್ಯಂಬುಲೆನ್ಸ್ ಸಿಗದ ಕಾರಣ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಕೊಂಡೊಯ್ಯುವ ಹೃದಯ ವಿದ್ರಾವಕ ಘಟನೆ ನಡೆದಿದೆ. ವೃದ್ಧರ ಮೃತದೇಹ ಸಾಗಿಸಲು ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸೇವೆ ಲಭ್ಯವಿಲ್ಲದೆ ಪರದಾಡಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
  • < previous
  • 1
  • ...
  • 19
  • 20
  • 21
  • 22
  • 23
  • 24
  • 25
  • 26
  • 27
  • ...
  • 41
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved