ಕಮಲನಗರದಲ್ಲಿ ಸಾರಿಗೆ ಬಸ್ ಕೊರತೆ; ಬಸವಳಿದ ವಿದ್ಯಾರ್ಥಿಗಳು
Jul 26 2025, 12:00 AM ISTಸಾರಿಗೆ ಸಂಸ್ಥೆ ಬಸ್ಗಳ ಕೊರತೆ, ಶಕ್ತಿ ಯೋಜನೆ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಕಾಡುತ್ತಿದ್ದು, ಕಮಲನಗರ- ಸಂಗಮ ನಡುವಿನ ಸಂಚಾರ ಮಾಡಲು ಶಾಲಾ ಮಕ್ಕಳು ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವ ಸ್ಥಿತಿ ಉಲ್ಬಣಗೊಂಡಿದೆ.