ಹಾರುಗೊಪ್ಪಹಳ್ಳ ಸೇತುವೆ ದುರಸ್ತಿಗೆ ಮನವಿ
Aug 03 2024, 12:32 AM ISTಶೃಂಗೇರಿ, ಮಳೆಗಾಲದಲ್ಲಿ ಸದಾ ಮುಳುಗಡೆಯಾಗುತ್ತಾ ಗ್ರಾಮಸ್ಥರ ಸಂಚಾರಕ್ಕೆ ಕಂಟಕವಾಗುತ್ತಿರುವ ಬೇಗಾರು ಗ್ರಾಮದ ಬೇಗಾರು ತಾರೊಳ್ಳಿ ಕೊಡಿಗೆ ಬೈಲ್ ಬಾರ್ ಸಂಪರ್ಕ ಹಾರೊಗೊಪ್ಪ ಸೇತುವ ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿ ತಾರೊಳ್ಳಿ ಕೊಡಿಗೆ, ಬೈಲ್ ಬಾರ್, ಕೋಟೆ, ಶುಂಠಿಹಕ್ಲು ಗ್ರಾಮಸ್ಥರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.