• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಳೆಗಾಲದಲ್ಲಿ ಸುತ್ತುಬಳಸು ಸಂಚಾರ: ಸೇತುವೆ ಕುಸಿತು ಸಂಚಾರ ನಿಷೇಧ

Jun 11 2025, 11:15 AM IST
ಅಳಂಬಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕುಸಿದು ಬಿದ್ದಿದ್ದು ವಾಹನ ಸಂಚಾರ ನಿಷೇಧ ಹೇರಲಾಗಿದೆ. ಕಳೆದ 2 ವರ್ಷಗಳಿಂದ ಮಳೆಗಾಲ ಬಂದರೆ ಸಂಪರ್ಕ ಕಡಿತಗೊಂಡು ಸುಮಾರು 6 ಕಿ.ಮೀ. ಸುತ್ತು ಬಳಸಿನ ರಸ್ತೆ ಅವಲಂಬಿಸಬೇಕಾದ ಸ್ಥಿತಿ ಇವರಿಗಿದೆ.

ಮಾಗಳ- ಕಲ್ಲಾಗನೂರು ಸೇತುವೆ ನಿರ್ಮಾಣದ ಕನಸು ನನಸು

Jun 09 2025, 03:55 AM IST
ವಿಜಯನಗರ- ಗದಗ- ಹಾವೇರಿ ಜಿಲ್ಲೆಗಳ ಸಂಪರ್ಕ ಕಲ್ಪಿಸುವ, ತುಂಗಭದ್ರಾ ನದಿಗೆ ಅಡ್ಡಲಾಗಿ ಮಾಗಳ- ಕಲ್ಲಾಗನೂರು ಸೇತುವೆ ನಿರ್ಮಾಣದ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ.

ಹಾರನಹಳ್ಳಿ ಕೆರೆ ಹಿಂಭಾಗದ ಜಮೀನುಗಳಿಗೆ ರಸ್ತೆ ಸೇತುವೆ ನಿರ್ಮಾಣ

Jun 03 2025, 12:11 AM IST
ನಮ್ಮ ಅನೇಕ ವರ್ಷದ ಸಮಸ್ಯೆ ಯನ್ನು ಮನಗಂಡ ಸ್ಥಳೀಯ ಶಾಸಕ ಕೆಎಂ ಶಿವಲಿಂಗೇಗೌಡರು ರಸ್ತೆ ಗೆ 80 ಲಕ್ಷ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಮಾಡಿಸಿದ್ದಾರೆ. ಈ ಭಾಗದ ರೈತರು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೊಚ್ಚಿಹೋದ ಬೆಣ್ಣೆಹೊಳೆ ತಾತ್ಕಾಲಿಕ ಸೇತುವೆ: ಎಸಿ ಪರಿಶೀಲನೆ

May 25 2025, 01:43 AM IST
ಬೆಣ್ಣೆ ಹೊಳೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮವಾಗಿ ಸೇತುವೆ ನಿರ್ಮಾಣಕ್ಕೆ ಅನುಕೂಲವಾಗಲು ಪರ್ಯಾಯವಾಗಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು

ಕೊಚ್ಚಿಹೋದ ಬೆಣ್ಣೆಹೊಳೆ ತಾತ್ಕಾಲಿಕ ಸೇತುವೆ: ಅಧಿಕಾರಿಗಳನ್ನು ತರಾಟೆಗೈದ ಶಾಸಕ ಭೀಮಣ್ಣ ನಾಯ್ಕ

May 25 2025, 01:20 AM IST
ನಿರ್ಲಕ್ಷ್ಯ ತೋರಿದ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಬೀದರ್‌ನಲ್ಲಿ ಧಾರಾಕಾರ ಮಳೆಗೆ ಕೊಚ್ಚಿಹೋದ ಸೇತುವೆ

May 23 2025, 12:07 AM IST
ಮಳೆ ನೀರಿನ ರಭಸದಿಂದ ಮೀರಖಲ್ ಗ್ರಾಮ ಹಾಗೂ ಗೌರ ಗ್ರಾಮದ ಬಳಿ ರಸ್ತೆ ಜೊತೆಗೆ ಸೇತುವೆ ಕೂಡ ಕೊಚ್ಚಿಹೊಗಿದ್ದು ಸಂಚಾರ ಸ್ಥಗಿತಗೊಂಡಿತ್ತು.

ಶಿಥಿಲಗೊಂಡ ದೋಟಿಹಾಳ ಸೇತುವೆ, ಸಂಚಾರಕ್ಕೆ ಸಂಚಕಾರ

May 18 2025, 11:48 PM IST
ಇದು ಜಿಲ್ಲಾಮುಖ್ಯ ರಸ್ತೆಯಾಗಿರುವುದರಿಂದ ಹಲವಾರು ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತಿವೆ. ಮಳೆ ಬಂದರೆ ತಗ್ಗು ಯಾವುದು ರಸ್ತೆ ಯಾವುದು ಎಂಬ ಗೊಂದಲ ಉಂಟಾಗುತ್ತದೆ

ಅಜಿಲಮೊಗರು-ಕಡೇಶ್ವಾಲ್ಯ ಸೇತುವೆ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಶಾಸಕ ರಾಜೇಶ್ ನಾಯ್ಕ್ ಸೂಚನೆ

May 16 2025, 01:55 AM IST
ಅಜಿಲಮೊಗರು-ಕಡೇಶ್ವಾಲ್ಯ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಳಂಬ ನೀತಿಯನ್ನು ಬಿಟ್ಟು ಮುಂದಿನ ಬೇಸಗೆಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧಿಕಾರಿಗಳಿಗೆ ಸೂಚಿಸಿದರು.

ದುರಸ್ತಿ ಕಾಣದ ಸುಂಕದಮಕ್ಕಿ ಯಡದಳ್ಳಿ ಸಂಪರ್ಕದ ತೂಗು ಸೇತುವೆ

May 11 2025, 11:48 PM IST
ಶೃಂಗೇರಿಸುಣ್ಣ ಬಣ್ಣವಿಲ್ಲ ವಿರಲಿ ಕನಿಷ್ಠ ತಡೆ ಬೇಲಿಗಳು ತುಕ್ಕು ಹಿಡಿದು ತುಂಡಾಗಿ ನೇತಾಡುತ್ತಿವೆ. ಈಗಲೂ ಆಗಲೋ ಕಳಚಿ ತುಂಗಾ ನದಿಗೆ ಬೀಳುವ ಹಂತದಲ್ಲಿದೆ. ಸೇತುವೆಗೆ ಸಾಗುವ ಆರಂಭದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ನಿತ್ಯ ಸಂಚಾರಿಗಳ ಪಾಲಿಗೆ ಅಪಾಯದ ಕರೆಗಂಟೆ ಯಾಗಿದ್ದರೂ ದಶಕಗಳಿಂದ ದುರಸ್ತಿ ಭಾಗ್ಯವಿಲ್ಲದಂತಾಗಿದೆ ಸುಂಕದಮಕ್ಕಿ ಯಡದಳ್ಳಿ ಸಂಪರ್ಕ ಕಲ್ಪಿಸುವ ತುಂಗಾ ತೂಗು ಸೇತುವೆಯ ದುಸ್ತಿತಿ.

ಜೂ.15ರೊಳಗೆ ಸಿಗಂದೂರು ಸೇತುವೆ ಪೂರ್ಣ

May 09 2025, 12:33 AM IST
ಬ್ಯಾಕೋಡು: 423 ಕೋಟಿ ರು. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣವಾಗುತ್ತಿದೆ. ನಾಲ್ಕೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಆಗಸ್ಟ್ ತಿಂಗಳವರೆಗೆ ಕಾಲವಕಾಶವಿದೆ. ಆದರೆ, ಅದಕ್ಕೂ ಮುಂಚೆಯೇ ಸೇತುವೆ ಉದ್ಘಾಟನೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 27
  • next >

More Trending News

Top Stories
ಜಾತಿ ಗಣತಿ 83% ಪೂರ್ಣ ; ನಿನ್ನೆಯೇ ಮುಗಿಯಬೇಕಿದ್ದ ಸಮೀಕ್ಷೆ ವಿಸ್ತರಣೆ
ವಿಚ್ಛೇದನ ಆಗಿದ್ದರೂ ಪುತ್ರಿಯ ಪೋಷಣೆ ತಂದೆ ಕರ್ತವ್ಯ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ
ಬಿಗ್ ಬಾಸ್ ಯಾರೆಂದು ತೋರಿಸಿದ ಜಿಲ್ಲಾಡಳಿತ : ಜನಪ್ರಿಯ ಬಿಗ್‌ಬಾಸ್‌ ರಿಯಾಲಿಟಿ ಶೋ ಬಂದ್
ಜಾತಿ ಗಣತಿ ಅವಧಿ, ಶಾಲಾ ದಸರಾ ರಜೆ 18ರವರೆಗೆ ವಿಸ್ತರಣೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved