• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸೇತುವೆ ಮೇಲೆ ಸಂಚಾರ ಸ್ಥಗಿತ, ಮೀನುಗಾರರ ಮನೆಗಳು ಮುಳುಗುವ ಭೀತಿ

Jul 28 2025, 12:34 AM IST
ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ದೇವರ- ಮನುಷ್ಯರ ಸುವರ್ಣ ಸೇತುವೆ ಅನುಭಾವ ಪರಂಪರೆ

Jul 25 2025, 12:31 AM IST
12ನೇ ಶತಮಾನದಿಂದ ಇಂದಿನವರೆಗೆ ಸಾರ್ಥಕ ಬದುಕಿನ ಮಾರ್ಗವನ್ನು ಅನುಭಾವದ ಪರಂಪರೆ ಆವರಿಸಿಕೊಂಡಿದೆ, ಬದುಕಿಗೆ ಸತ್ವವನ್ನು ತಂದುಕೊಟ್ಟಿರುವುದೇ ಅನುಭಾವ ಪರಂಪರೆ ಇದು ದೇವರ-ಮನುಷ್ಯರ ಸುವರ್ಣ ಸೇತುವೆಯಾಗಿದೆ.

ಕುರಿಕೋಟಾ ಸೇತುವೆ ಮೇಲಿಂದ ಜಿಗಿದು ಯುವತ್ತಿ ಆತ್ಮಹತ್ಯೆ

Jul 23 2025, 03:18 AM IST
Young woman commits suicide by jumping off Kurikota bridge

5000 ರು. ಬೂಟ್‌ಗೆ ಸೇತುವೆ ಮೇಲಿನಿಂದ ಪ್ರವಾಹದ ನೀರಿಗೆ ಜಿಗಿದ ಯುವಕ

Jul 21 2025, 01:30 AM IST
ಯುವಕನೋರ್ವ ಬೆಟ್‌ ಕಟ್ಟಿ ಸುಮಾರು 35 ಅಡಿ ಎತ್ತರದ ಸೇತುವೆಯಿಂದ ಹೊಳೆಗೆ ಹಾರಿದ ಘಟನೆ ನಡೆದಿದೆ.

ಜಾಲಿಹಾಳ-ರ್ಯಾವಣಕಿ ಹಳ್ಳಕ್ಕೆ ಸೇತುವೆ ನಿರ್ಮಿಸಿ

Jul 21 2025, 01:30 AM IST
ಹಳ್ಳ ಬಂತೆಂದರೆ ಸಾಕು ರ್ಯಾವಣಕಿ ಗ್ರಾಮಸ್ಥರು ಜಾಲಿಹಾಳ ಗ್ರಾಮಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸೇತುವೆ ನಿರ್ಮಾಣದ ಮೂಲಕ ನಿವಾಸಿಗಳ ಸಮಸ್ಯೆ ಇತ್ಯರ್ಥಗೊಳಿಸಲು ಸರ್ಕಾರ ಮುಂದಾಗಬೇಕಿದೆ

ಮಳೆ ಅಬ್ಬರ: ಕಿತ್ತು ಹೋದ ತಾತ್ಕಾಲಿಕ ಸೇತುವೆ

Jul 20 2025, 01:22 AM IST
ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದು ಹಳ್ಳಗಳು ನೀರಿನ ರಭಸದಿಂದ ತುಂಬಿ ಹರಿಯುತ್ತಿವೆ. ಚಿಕೇನಕೊಪ್ಪ ಗ್ರಾಮದ ಬಳಿ ಮುಖ್ಯ ರಸ್ತೆಯ ಹಳ್ಳಕ್ಕೆ ಬ್ರೀಡ್ಜ್ಂ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಜನರ ಸಂಚಾರಕ್ಕೆ ಅನುಕೂಲ ಆಗಲೆಂದು ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು.

ಶಿಥಿಲಾವಸ್ಥೆಗೆ ಪಾವಿನಕುರ್ವಾ ತೂಗು ಸೇತುವೆ

Jul 18 2025, 12:45 AM IST
ಕರ್ಕಿ ಗ್ರಾಪಂ ವ್ಯಾಪ್ತಿಯ ಪಾವಿನಕುರ್ವಾ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.

ಹಾರಂಗಿ ಜಲಾಶಯದ ಕೆಳ ಭಾಗ ಕಮಾನು ಸೇತುವೆ ನಿರ್ಮಾಣ ಯೋಜನೆ

Jul 18 2025, 12:45 AM IST
ಶಾಸಕ ಡಾ. ಮಂತರ್‌ಗೌಡ ನೀಡಿದ ಪ್ರಸ್ತಾವನೆಯನ್ನು ಅಂಗೀಕರಿಸಿ ಸರ್ಕಾರ ಇದೀಗ ಕಮಾನು ಸೇತುವೆಗೆ ಅನುಮೋದನೆ ನೀಡಿದೆ.

ಮತಿಘಟ್ಟ ಜಿಪಂ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ: ಕೆ. ಎಸ್. ಆನಂದ್

Jul 17 2025, 12:33 AM IST
ಕಡೂರುತಾಲೂಕಿನ ಮತಿಘಟ್ಟ ಜಿಪಂ ವ್ಯಾಪ್ತಿಯ ರೈತರ ಸಂಚಾರಕ್ಕಾಗಿ ₹1.50 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ. ಎಸ್. ಆನಂದ್ ಹೇಳಿದರು.

ಸೇತುವೆ: ಮಳೆಯಷ್ಟೇ ಜೋರಾಗಿ ಅಪಪ್ರಚಾರ

Jul 16 2025, 12:45 AM IST
ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭದ ವೇಳೆ ಮಳೆಯಷ್ಟೇ ಜೋರಾಗಿ ಅಪಪ್ರಚಾರ ನಡೆದಿದೆ. ನಮ್ಮ ಜಿಲ್ಲೆಯ ಕೆಲವು ರಾಜಕಾರಣಿಗಳು ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 27
  • next >

More Trending News

Top Stories
ಜಾತಿ ಗಣತಿ 83% ಪೂರ್ಣ ; ನಿನ್ನೆಯೇ ಮುಗಿಯಬೇಕಿದ್ದ ಸಮೀಕ್ಷೆ ವಿಸ್ತರಣೆ
ವಿಚ್ಛೇದನ ಆಗಿದ್ದರೂ ಪುತ್ರಿಯ ಪೋಷಣೆ ತಂದೆ ಕರ್ತವ್ಯ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ
ಬಿಗ್ ಬಾಸ್ ಯಾರೆಂದು ತೋರಿಸಿದ ಜಿಲ್ಲಾಡಳಿತ : ಜನಪ್ರಿಯ ಬಿಗ್‌ಬಾಸ್‌ ರಿಯಾಲಿಟಿ ಶೋ ಬಂದ್
ಜಾತಿ ಗಣತಿ ಅವಧಿ, ಶಾಲಾ ದಸರಾ ರಜೆ 18ರವರೆಗೆ ವಿಸ್ತರಣೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved