ಮೇಘಸ್ಫೋಟಕ್ಕೆ ಕೊಚ್ಚಿಹೋದ ಸೇತುವೆ: ಮತ್ತಾವು ನಿವಾಸಿಗಳಿಗೆ ಹೊರ ಜಗತ್ತು ಸಂಪರ್ಕ ಕಷ್ಟ
Oct 09 2024, 01:42 AM ISTಹೆಬ್ರಿ ತಾಲೂಕಿನಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬಿನಾಲೆ ಗ್ರಾಮದ ಮತ್ತಾವು ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಮತ್ತಾವು ಭಾಗದ ಸಂಪರ್ಕ ಕಡಿತಗೊಂಡಿದೆ. ಮೇಘಸ್ಫೋಟಕ್ಕೆ ಕಬ್ಬಿನಾಲೆ ಹಾಗೂ ಗುಮ್ಮಗುಂಡಿ ನದಿಯಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿ ಓರ್ವ ವೃದ್ಧೆ ಮೃತಪಟ್ಟು, 2 ಕಾರು 2 ಬೈಕ್ಗಳೂ ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿದ್ದವು.