ಕ್ರಾಂತಿಕಾರಿ ಸ್ವಾತಂತ್ರ್ಯ ಕಿಚ್ಚು ಹಚ್ಚಲು ಕಾರಣಕರ್ತರಾದವರೇ ಭಗತ್ ಸಿಂಗ್

Mar 24 2024, 01:33 AM IST
ಸ್ವಾತಂತ್ರ್ಯ ಪೂರ್ವ ದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತವಾಗಿ ಒಂದು ತಂಡ ಇದ್ದರೇ ಕ್ರಾಂತಿಕಾರಿಯಾಗಿ ಒಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಸ್ವಾತಂತ್ರ್ಯ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬ್ರಿಟಿಷರ ಹಿಂದುಗಳ ಮಾರಣಹೋಮವನ್ನು ಧಿಕ್ಕರಿಸಿ ಭಗತ್ ಸಿಂಗ್ ಅವರ ಕುಟುಂಬ ಪಣ ತೊಟ್ಟಿತು, ಅತಿ ಹೆಚ್ಚು ಪರಿಣಾಮ ಬೀರಿದ್ದು ಜಲಿಯಾನ್ ವಾಲಿಬಾಗ್ ನ ಘಟನೆ, ಇದೆ ರೀತಿಯಲ್ಲಿ ಮುಂದುವರೆದ ಬ್ರಿಟಿಷರ ಅಂತ್ಯ ಮಾಡಲು ಪಾರ್ಲಿಮೆಂಟ್ ನ ಕೆಂಪು ಕೋಟೆ ಯ ಮೇಲೆ ಬಾಂಬ್ ದಾಳಿ ಮಾಡಿ ಬ್ರಟಿಷರೇ ಬಾರತ ಬಿಟ್ಟು ತೊಲಗಿ, ಇಂಕ್ವೀಲಾಬ್ ಜಿಂದಾ ಬಾದ್ ಎಂಬ ಘೊಷಣೆ ಎಂಬ ವಾಕ್ಯದಲ್ಲಿ ಹೋರಾಟ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೇವಲ 23 ವರ್ಷದ ಯುವಕರಾಗಿದ್ದವರವನ್ನು ಮಾ. 23 ರಂದು ಬಲಿದಾನ ಮಾಡಿದ್ದು, ನಮ್ಮ ರಾಷ್ಟ್ರದ ಕರಾಳ ದಿಂದ ಎಂದು ಹಿಂದು ದೇಶಭಕ್ತ ಘೊಷಣೆ ಮಾಡಬೇಕೆಂದು ಕೋರಲಾಯಿತು