ಪತ್ನಿ ಮೇಲೆ ಹಲ್ಲೆ ಮಾಡಿ ಹತ್ಯೆಗೆ ವಿಫಲ ಯತ್ನ ನಡೆಸಿದ ವಕೀಲ...!ಮದ್ದೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಎಂ.ಎಸ್.ವಿಜಯಲಕ್ಷ್ಮಮೇಲೆ ಪತಿ ವಕೀಲ ರಾಜೇಂದ್ರ ಈ ದುಕೃತ್ಯ ಎಸಗಿರುವುದು ನ್ಯಾಯಾಲಯದ ಅಮೀನ ಚೇತನ್ ಸಮ್ಮುಖದಲ್ಲಿ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರು ವಕೀಲೆ ವಿಜಯಲಕ್ಷ್ಮಿ ಈಗ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದು. ಈಕೆಯ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.