ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಒಬ್ಬನೇ ಮತದಾರ: 100% ಮತದಾನ
ಉದಾಸೀನ ಬಿಟ್ಟು ಮತ ಚಲಾಯಿಸಿದ ಮಹಂತ ಹರಿದಾಸ್ ಗುಜರಾತ್ನ ಬನೆಜ್ ಮತಗಟ್ಟೆಯಲ್ಲಿ ಶೇ.100ರಷ್ಟು ಮತಚಲಾವಣೆಯಾಗಲು ಕಾರಣರಾಗಿದ್ದಾರೆ.
ಕೇಜ್ರಿವಾಲ್ಗೆ ತಕ್ಷಣಕ್ಕೆ ಬಿಡುಗಡೆ ಭಾಗ್ಯ ಇಲ್ಲ
ಮಧ್ಯಂತರ ಜಾಮೀನು ಕೋರಿದ್ದ ಅರ್ಜಿ ತೀರ್ಪು ಪ್ರಕಟ ವಿಳಂಬವಾಗಿದ್ದು. ಜಾಮೀನು ನೀಡಿದರೂ ಆಡಳಿತ ನಡೆಸುವಂತಿಲ್ಲ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
3ನೇ ಹಂತದಲ್ಲಿ ಶೇ.61.5ರಷ್ಟು ಮತದಾನ
11 ರಾಜ್ಯಗಳ 93 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ಬಂಗಾಳದಲ್ಲಿ ಸಣ್ಣಪುಟ್ಟ ಹಿಂಸೆ ಹೊರತುಪಡಿಸಿ ಶಾಂತಿಯುತ ಮತದಾನವಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಮತದಾನ ಚಲಾವಣೆಯಾಗಿರುವುದು ಈ ಹಂತದ ವಿಶೇಷ.
ಷೇರು ಕುಸಿತ: ರಾಕೇಶ್ ಝುಂಝುನ್ವಾಲಾ ಪತ್ನಿಗೆ ₹800 ಕೋಟಿ ನಷ್ಟ
ಬಿಗ್ಬುಲ್ ಎಂದೇ ಖ್ಯಾತರಾಗಿದ್ದ ಷೇರು ಮಾರುಕಟ್ಟೆ ನಿಪುಣ ರಾಕೇಶ್ ಝುಂಝುನ್ವಾಲಾ ಅವರ ಪತ್ನಿ ರೇಖಾ ಝುಂಝುನ್ವಾಲಾ ಅವರು ಒಂದೇ ದಿನ ಷೇರುಮಾರುಕಟ್ಟೆಯಲ್ಲಿ 800 ಕೋಟಿ ರು.ನಷ್ಟ ಅನುಭವಿಸಿದ್ದಾರೆ. ಇದು ಈವರೆಗೂ ಅವರ ನಷ್ಟದಲ್ಲಿ ಅತ್ಯಧಿಕ ಪ್ರಮಾಣದ್ದಾಗಿದೆ.
ರಾಮಮಂದಿರ ನಿಷ್ಪ್ರಯೋಜಕ: ಎಸ್ಪಿ ನಾಯಕನ ವಿವಾದ
ರಾಮಮಂದಿರ ನಿಷ್ಪ್ರಯೋಜಕ ಎಂದು ಹೇಳಿ ಎಸ್ಪಿ ನಾಯಕ ವಿವಾದ ಸೃಷ್ಟಿಸಿದ್ದು, ಮಂದಿರದ ನಕ್ಷೆ, ವಾಸ್ತು ಯಾವುದೂ ಸರಿಯಿಲ್ಲ ಎಂದು ರಾಮಗೋಪಾಲ್ ಯಾದವ್ ಕಿಡಿಕಾರಿದ್ದಾರೆ.
ಬಂಗಾಳದ 25000 ಶಿಕ್ಷಕರ ನೇಮಕ ರದ್ದು ಆದೇಶಕ್ಕೆ ಸುಪ್ರೀಂ ತಡೆ
ಅಕ್ರಮದ ಕಾರಣಕ್ಕೆ ಪಶ್ಚಿಮ ಬಂಗಾಳದ 25000 ಶಿಕ್ಷಕರ ನೇಮಕ ರದ್ದು ಮಾಡಿ ಕಲ್ಕತ್ತಾ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.
ಸುನಿತಾ ಅಂತರಿಕ್ಷ ಯಾನ ಹಠಾತ್ ರದ್ದು
ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಒಳಗೊಂಡ ನಾಸಾದ ಬಾಹ್ಯಾಕಾಶ ಉಡ್ಡಯನ ಮಂಗಳವಾರ ಕಡೆಯ ಕ್ಷಣದಲ್ಲಿ ರದ್ದಾಗಿದೆ.
ಮಾಯಾವತಿ ಉತ್ತರಾಧಿಕಾರಿ ಹುದ್ದೆಯಿಂದ ಆನಂದ್ ವಜಾ
ಮಾಯಾವತಿ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಆನಂದ್ ಶರ್ಮಾ ಅವರನ್ನು ಅಪ್ರಬುದ್ಧ ಎಂಬ ಕಾರಣ ನೀಡಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ನೀರವ್ ಮೋದಿಗೆ ಜಾಮೀನಿಗೆ ಬ್ರಿಟನ್ ಕೋರ್ಟ್ ನಕಾರ
ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿ ದೇಶದಿಂದ ಪರಾರಿಯಾಗಿದ್ದ ಬಹುಕೋಟಿ ಉದ್ಯಮಿ ನೀರವ್ ಮೋದಿಗೆ ಜಾಮೀನು ನೀಡಲು ಬ್ರಿಟನ್ ನ್ಯಾಯಾಲಯ ನಿರಾಕರಿಸಿದೆ.
ಕೇರಳದಲ್ಲಿ ವೆಸ್ಟ್ನೈಲ್ ವೈರಸ್ ಆತಂಕ: ನೆರೆರಾಜ್ಯದಲ್ಲಿ ಅಲರ್ಟ್
ಕೇರಳದ ಕಲ್ಲಿಕೋಟೆಯಲ್ಲಿ ಐವರಿಗೆ ಸೋಂಕಿತ ಸೊಳ್ಳೆಗಳಿಂದ ಹರಡುವ ವೆಸ್ಟ್ನೈಲ್ ವೈರಾಣು ರೋಗ ಕಾಣಿಸಿಕೊಂಡಿರುವುದು ತುಸು ಆತಂಕಕ್ಕೆ ಕಾರಣವಾಗಿದೆ.
< previous
1
...
447
448
449
450
451
452
453
454
455
...
698
next >
Top Stories
3 ದಿನ ಮಳೆ : 14 ಜಿಲ್ಲೆಗೆ ಆರೆಂಜ್ ಅಲರ್ಟ್
ಉಗ್ರರ ವಿರುದ್ಧ ಪಾಕ್ನಲ್ಲಿ ಮುಂದುವರಿದ ‘ಅನಾಮಿಕ ಬೇಟೆ’
ಸೊಲ್ಲಾಪುರದ ಜವಳಿ ಕಾರ್ಖಾನೆಯಲ್ಲಿ ಬೆಂಕಿ ದುರಂತಕ್ಕೆ 8 ಬಲಿ
ಲಷ್ಕರ್ನ ಇಬ್ಬರು ಉಗ್ರರು ಟ್ರಂಪ್ಗೀಗ ಸಲಹೆಗಾರರು!
ಭಾರತದ್ದೇ ‘ರೀಲ್ಸ್ ಸ್ಸಾರ್’ಗಳ ಬಳಸಿ ಭಾರತ ವಿರುದ್ಧವೇ ಪಾಕ್ ಅಪಪ್ರಚಾರ!