ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಎವೆರೆಸ್ಟ್ ಫಿಶ್ ಮಸಾಲೆಯಲ್ಲಿ ಕೀಟನಾಶಕ: ಹಿಂಪಡೆಯಲು ಸಿಂಗಾಪುರ ಸರ್ಕಾರ ಆದೇಶ
ಫಿಶ್ ಕರಿ ಮಸಾಲೆಯಲ್ಲಿ ಕ್ಯಾನ್ಸರ್ ಎಥೆಲಿನ್ ಆಕ್ಸೈಡ್ ಪತ್ತೆ ಹಿನ್ನೆಲೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸುವಂತೆ ಸಿಂಗಾಪುರ ಸರ್ಕಾರ ಆದೇಶಿಸಿದೆ.
ಹರ್ಯಾಣದ 118 ವರ್ಷದ ಧರಂವೀರ್ ವಿಶ್ವದ ಅತಿ ಹಿರಿಯ ಮತದಾರ
ವಿಶ್ವದ ಟಾಪ್ ನಾಲ್ಕು ಮತದಾರರ ವಯಸ್ಸು 118, 117, 116, 115 ಆಗಿದ್ದು, ಎಲ್ಲರೂ ಹರ್ಯಾಣದವರಾಗಿದ್ದಾರೆ. ಶತಾಯುಷಿಗಳ ಆಗರವಾಗಿರುವ ಹರ್ಯಾಣ ಯುವ ಮತದಾರರಿಗೆ ಸ್ಫೂರ್ತಿ ನೀಡುವುದಾಗಿ ಅಲ್ಲಿನ ಚುನಾವಣಾಧಿಕಾರಿ ತಿಳಿಸಿದ್ದಾರೆ.
ದರ ಗಗನಕ್ಕೇರಿದ್ದರೂ ತಿರುಪತಿಗೆ ಭಕ್ತರಿಂದ 1031 ಕೆ.ಜಿ. ಚಿನ್ನ ದಾನ
ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ತಿರುಪತಿ ತಿಮ್ಮಪ್ಪನಿಗೆ ಭಕ್ತರು ಚಿನ್ನ ಕಾಣಿಕೆ ನೀಡುವ ಸಂಪ್ರದಾಯಕ್ಕೆ ಯಾವುದೇ ಅಡ್ಡಿಯಾಗಿಲ್ಲ
3 ದಶಕದ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ವಿಧಾನಸಭಾ ಚುನಾವಣೆ!
ಗಂಡನ ವಿರುದ್ಧವೇ ಹೆಂಡತಿ ಬಂಡಾಯ ಸ್ಪರ್ಧೆ ಮಾಡುವ ಮಟ್ಟಿಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಹಗೆತನ ಮೂಡಿದೆ.
48,103 ಪಕ್ಷೇತರ ಅಭ್ಯರ್ಥಿಗಳಲ್ಲಿ ಗೆದ್ದವರು 234!
ಭಾರತದ ಸಾರ್ವತ್ರಿಕ ಚುನಾವಣಾ ಇತಿಹಾಸದಲ್ಲಿ ಇದುವರೆಗೆ ಬರೋಬ್ಬರಿ 48,103 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಅವರ ಪೈಕಿ ಕೇವಲ 234 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸುವಲ್ಲಿ ಯಶ ಕಂಡಿದ್ದಾರೆ.
ಬಂಧನಕ್ಕೂ ಮುನ್ನವೇ ಇನ್ಸುಲಿನ್ ಪಡೆವುದು ನಿಲ್ಲಿಸಿದ್ದ ಸಿಎಂ ಕೇಜ್ರಿ
ಲೆಫ್ಟಿನೆಂಟ್ ಗವರ್ನರ್ಗೆ ಜೈಲಧಿಕಾರಿಗಳ ಮಾಹಿತಿಯಲ್ಲಿ ಅರವಿಂದ್ ಕೇಜ್ರಿವಾಲ್ ಆರೋಗ್ಯದ ಕುರಿತು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಗೆಹ್ಲೋಟ್ ಪುತ್ರನ ಸೋಲಿನ ಕೊಂಡಿ ಕಳಚುವುದೇ?
ಜಾಲೋರ್ನಲ್ಲಿ ಹಾಲಿ ಸಂಸದರ ಬಿಟ್ಟು ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ನೀಡಿರುವುದು ಅಶೋಕ್ ಗೆಹ್ಲೋಟ್ ಪುತ್ರ ವೈಭವ್ಗೆ ವರವಾಗಿ ಪರಿಣಮಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.
ಹಳೆಯ ಚಾಕೋಲೆಟ್ ಸೇವಿಸಿದ ಮಗು ರಕ್ತವಾಂತಿ ಮಾಡಿ ಸಾವು
ಅವಧಿ ಮೀರಿದ ಚಾಕೋಲೆಟ್ ಸೇವಿಸಿ ಒಂದೂವರೆ ವರ್ಷದ ಹೆಣ್ಣು ಮಗು ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ
ಕಾಂಗ್ರೆಸ್ಗೆ ಮತ್ತೆ ಶಾಕ್: ಪ್ರಿಯಾಂಕಾ ಆಪ್ತ ಬಿಜೆಪಿಗೆ
ಜಲಂಧರ್ ಮಾಜಿ ಸಂಸದರ ಪತ್ನಿಯೂ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.
ಟಿಸಿಎಸ್, ಇನ್ಫಿ, ವಿಪ್ರೋದಿಂದ 64,000 ಉದ್ಯೋಗಿಗಳಿಗೆ ಕೊಕ್
ಒಂದೇ ವರ್ಷದಲ್ಲಿ ನೌಕರರ ಸಂಖ್ಯೆ ಕಡಿತಗೊಂಡ ಹಿನ್ನೆಲೆಯಲ್ಲಿ ಈ ವರ್ಷವೂ ಬಿಇ ಪದವೀಧರರಿಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸಿವೆ.
< previous
1
...
473
474
475
476
477
478
479
480
481
...
697
next >
Top Stories
ಚಿತ್ರಮಂದಿರ ಉಳಿಸಲು ಸಿಎಂಗೆ ಮೊರೆ : ಶಿವರಾಜ್ಕುಮಾರ್ ನೇತೃತ್ವ
‘ಪಾಕ್ ವಿರುದ್ಧ ಕದನದ ಉದ್ದೇಶ ಈಡೇರಿದೆಯೇ?’
ರೈತರಿಗೆ ಸ್ಥಿರ ಆದಾಯ ಖಾತ್ರಿ ಸರ್ಕಾರದ ಗುರಿ
ತುಮಕೂರಿಗೆ ಮೆಟ್ರೋ: ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಕೆ
ಬೆಂಗಳೂರಿಗರ ಮನೆ ಬಾಗಿಲಿಗೆ ಆಸ್ತಿ ಖಾತೆ ದಾಖಲೆ: ಡಿಕೆಶಿ