ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಬೋರ್ನ್ವೀಟಾ ‘ಆರೋಗ್ಯ ಪೇಯ’ವಲ್ಲ: ಕೇಂದ್ರ
ಇ-ಕಾಮರ್ಸ್ ಕಂಪನಿಗಳು ‘ಬೋರ್ನ್ವೀಟಾ’ ಸೇರಿದಂತೆ ಇತರ ಶಕ್ತಿವರ್ಧಕ ಪೇಯಗಳನ್ನು ‘ಆರೋಗ್ಯ ಪೇಯ’ ಎಂದು ನಮೂದಿಸಿ ಮಾರುವಂತಿಲ್ಲ ಎಂಬುದಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶಿಸಿದೆ.
ಮಂಡಿಯಲ್ಲಿ ಕಂಗನಾ ವಿರುದ್ಧ ವಿಕ್ರಮಾದಿತ್ಯ ಸ್ಪರ್ಧೆ?
ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಸ್ಪರ್ಧಿಸಿರುವ ಮಂಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್, ಹಿಮಾಚಲ ಪ್ರದೇಶದ ಯುವ ಸಚಿವರಾಗಿ ಹೆಸರು ಗಳಿಸಿರುವ ವಿಕ್ರಮಾದಿತ್ಯ ಸಿಂಗ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.
ಹಿಂದೂಗಳ ಅವಹೇಳನ ಮಾಡಿ ಮೇಯರ್ಗೆ ಕೊಲೆ ಬೆದರಿಕೆ: ಭಾರತೀಯೆ ಸೆರೆ
ನವರಾತ್ರಿಯ ವೇಳೆ ಹಿಂಸಾ ಪ್ರವೃತ್ತಿಯಲ್ಲಿ ದುಷ್ಟರನ್ನು ಕೊಲ್ಲಲಾಗುವಂತೆ ನಿಮ್ಮನ್ನೂ (ಬ್ರೇಕ್ಸ್ಫೀಲ್ಡ್ ನಗರದ ಮೇಯರ್ ಮತ್ತು ಇತರ ಸದಸ್ಯರು) ಕೊಲ್ಲುತ್ತೇನೆ ಎಂದು ಹೇಳಿದ್ದ ಪ್ಯಾಲೆಸ್ತೀನ್ ಪರ ಭಾರತ ಮೂಲದ ಅಮೆರಿಕ ಹೋರಾಟಗಾರ್ತಿ ರಿದ್ಧಿ ಪಟೇಲ್ ಅವರನ್ನು ಬಂಧಿಸಲಾಗಿದೆ.
ಸಿಯಾಚಿನ್ ನೀರ್ಗಲ್ಲಿನಲ್ಲಿ ಸೇನೆ ನಿಯೋಜನೆಗೆ 40 ವರ್ಷ
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ ನಿರ್ಗಲ್ಲಿನಲ್ಲಿ ನಮ್ಮ ದೇಶದ ಸೇನೆ ನಿಯೋಜನೆ ಮಾಡಿ ನಾಲ್ಕು ದಶಕ ಸಂದಿವೆ.
ಪಾಕಿಸ್ತಾನದಲ್ಲಿ ಶೇ.25ರಷ್ಟು ಹಣದುಬ್ಬರ!
ಆರ್ಥಿಕವಾಗಿ ಜರ್ಜರಿತ ಆಗಿರುವ ಕಿಸ್ತಾನ ಇದೀಗ, ಏಷ್ಯಾದಲ್ಲಿ ಅತ್ಯಧಿಕ ಹಣದುಬ್ಬರವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ.
ಸಿಡ್ನಿ ಶಾಪಿಂಗ್ ಮಾಲ್ನಲ್ಲಿ ರಕ್ತದೋಕುಳಿ: ಇರಿತಕ್ಕೆ 5 ಬಲಿ
ಆಸ್ಟ್ರೇಲಿಯಾದ ಸಿಡ್ನಿಯ ಶಾಪಿಂಗ್ ಮಾಲ್ವೊಂದರಲ್ಲಿ ಚಾಕುವಿನಿಂದ ಇರಿದು 5 ಜನರನ್ನು ಸಾಯಿಸಿದ ಭೀಕರ ಘಟನೆ ಶನಿವಾರ ನಡೆದಿದೆ.
ಕುಡುಕ ಯುವಕರಿಂದ ಅಧೀರ್ ಕಾರಿಗೆ ತಡೆ, ಪುಂಡಾಟಿಕೆ
ಅಧೀರ್ ರಂಜನ್ ಚೌಧರಿ ಲೋಕಸಭಾ ಪ್ರಚಾರ ಮುಗಿಸಿ ವಾಪಾಸು ತೆರಳುತ್ತಿದ್ದ ವೇಳೆಯಲ್ಲಿ ಅವರ ಕಾರು ಅಡ್ಡಗಟ್ಟಿ ‘ಗೋ ಬ್ಯಾಕ್’ ಘೋಷಣೆ ಕೂಗಿದ ಘಟನೆ ಬರ್ಹಾಂಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ
ಅಪ್ಗೆ 25 ಕೋಟಿ ರು. ನೀಡಿ: ಮದ್ಯ ಉದ್ಯಮಿಗೆ ಬೆದರಿಸಿದ್ದ ಕವಿತಾ
ದೆಹಲಿಯಲ್ಲಿ ಮದ್ಯ ವ್ಯವಹಾರವನ್ನು ಅರಬಿಂದೋ ಕಂಪನಿಗೇ ನೀಡಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ₹25 ಕೋಟಿ ನೀಡಬೇಕು ಅರಬಿಂದೋ ಕಂಪನಿಯ ಮುಖ್ಯಸ್ಥ ಶರತ್ಚಂದ್ರ ರೆಡ್ಡಿ ಅವರಿಗೆ ಬಿಆರ್ಎಸ್ ನಾಯಕಿ ಕೆ. ಕವಿತಾ ಅವರು ಬೆದರಿಕೆ ಹಾಕಿದ್ದರು.
ಯೂಟ್ಯೂಬರ್ ಜೋಡಿ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಹರ್ಯಾಣದ ಝಜ್ಜರ್ ಜಿಲ್ಲೆಯ ಅಪಾರ್ಟ್ಮೆಂಟ್ನ ಏಳನೇ ಮಹಡಿಯಿಂದ ಜಿಗಿದು ಯೂಟ್ಯೂಬರ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಗ್ರಾವಿತ್ (25) ಮತ್ತು ನಂದಿನಿ (22) ಯೂಟ್ಯೂಬರ್ಗಳಾಗಿದ್ದರು
ರಾಜಿ ಎಂಬ ವಿಡಿಯೋ ಗೇಮ್ ಆಡಿದ ಮೋದಿ!
ಪ್ರಧಾನಿ ಮೋದಿ ವಿಡಿಯೋ ಗೇಮರ್ಸ್ಗಳ ಜೊತೆ ನಡೆಸಿದ ಸಂವಾದದಲ್ಲಿ ‘ರಾಜಿ-ಒಂದು ದಂತಕಥೆ’ ಎಂಬ ವಿಡಿಯೋ ಗೇಮ್ ಆಡಿ ಗಮನ ಸೆಳೆದರು
< previous
1
...
588
589
590
591
592
593
594
595
596
...
800
next >
Top Stories
ಕರಾವಳಿ, ಮಲೆನಾಡಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಮತ್ತೆ ರಾಗಾ ವರ್ಸಸ್ ಆಯೋಗ : ದೂರದ ಬಿಹಾರದಲ್ಲೂ ರಾಜ್ಯದ ಮಹದೇವಪುರ ಪ್ರತಿಧ್ವನಿ
ಮುಸ್ಲಿಮೇತರರಿಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನ: ಉ.ಖಂಡ ಕಾಯ್ದೆ
ಆರೆಸ್ಸೆಸ್ ಭಾರತದ ತಾಲಿಬಾನ್: ಹರಿಪ್ರಸಾದ್ ವಿವಾದ
ತುಂಗಭದ್ರಾ ಡ್ಯಾಂ ಮಂಡಳಿ ರಾಜ್ಯಕ್ಕೆ ಬಿಳಿ ಆನೆ : ತಂಗಡಗಿ