ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಹಿಂದೂಗಳ ಅವಹೇಳನ ಮಾಡಿ ಮೇಯರ್ಗೆ ಕೊಲೆ ಬೆದರಿಕೆ: ಭಾರತೀಯೆ ಸೆರೆ
ನವರಾತ್ರಿಯ ವೇಳೆ ಹಿಂಸಾ ಪ್ರವೃತ್ತಿಯಲ್ಲಿ ದುಷ್ಟರನ್ನು ಕೊಲ್ಲಲಾಗುವಂತೆ ನಿಮ್ಮನ್ನೂ (ಬ್ರೇಕ್ಸ್ಫೀಲ್ಡ್ ನಗರದ ಮೇಯರ್ ಮತ್ತು ಇತರ ಸದಸ್ಯರು) ಕೊಲ್ಲುತ್ತೇನೆ ಎಂದು ಹೇಳಿದ್ದ ಪ್ಯಾಲೆಸ್ತೀನ್ ಪರ ಭಾರತ ಮೂಲದ ಅಮೆರಿಕ ಹೋರಾಟಗಾರ್ತಿ ರಿದ್ಧಿ ಪಟೇಲ್ ಅವರನ್ನು ಬಂಧಿಸಲಾಗಿದೆ.
ಸಿಯಾಚಿನ್ ನೀರ್ಗಲ್ಲಿನಲ್ಲಿ ಸೇನೆ ನಿಯೋಜನೆಗೆ 40 ವರ್ಷ
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ ನಿರ್ಗಲ್ಲಿನಲ್ಲಿ ನಮ್ಮ ದೇಶದ ಸೇನೆ ನಿಯೋಜನೆ ಮಾಡಿ ನಾಲ್ಕು ದಶಕ ಸಂದಿವೆ.
ಪಾಕಿಸ್ತಾನದಲ್ಲಿ ಶೇ.25ರಷ್ಟು ಹಣದುಬ್ಬರ!
ಆರ್ಥಿಕವಾಗಿ ಜರ್ಜರಿತ ಆಗಿರುವ ಕಿಸ್ತಾನ ಇದೀಗ, ಏಷ್ಯಾದಲ್ಲಿ ಅತ್ಯಧಿಕ ಹಣದುಬ್ಬರವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ.
ಸಿಡ್ನಿ ಶಾಪಿಂಗ್ ಮಾಲ್ನಲ್ಲಿ ರಕ್ತದೋಕುಳಿ: ಇರಿತಕ್ಕೆ 5 ಬಲಿ
ಆಸ್ಟ್ರೇಲಿಯಾದ ಸಿಡ್ನಿಯ ಶಾಪಿಂಗ್ ಮಾಲ್ವೊಂದರಲ್ಲಿ ಚಾಕುವಿನಿಂದ ಇರಿದು 5 ಜನರನ್ನು ಸಾಯಿಸಿದ ಭೀಕರ ಘಟನೆ ಶನಿವಾರ ನಡೆದಿದೆ.
ಕುಡುಕ ಯುವಕರಿಂದ ಅಧೀರ್ ಕಾರಿಗೆ ತಡೆ, ಪುಂಡಾಟಿಕೆ
ಅಧೀರ್ ರಂಜನ್ ಚೌಧರಿ ಲೋಕಸಭಾ ಪ್ರಚಾರ ಮುಗಿಸಿ ವಾಪಾಸು ತೆರಳುತ್ತಿದ್ದ ವೇಳೆಯಲ್ಲಿ ಅವರ ಕಾರು ಅಡ್ಡಗಟ್ಟಿ ‘ಗೋ ಬ್ಯಾಕ್’ ಘೋಷಣೆ ಕೂಗಿದ ಘಟನೆ ಬರ್ಹಾಂಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ
ಅಪ್ಗೆ 25 ಕೋಟಿ ರು. ನೀಡಿ: ಮದ್ಯ ಉದ್ಯಮಿಗೆ ಬೆದರಿಸಿದ್ದ ಕವಿತಾ
ದೆಹಲಿಯಲ್ಲಿ ಮದ್ಯ ವ್ಯವಹಾರವನ್ನು ಅರಬಿಂದೋ ಕಂಪನಿಗೇ ನೀಡಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ₹25 ಕೋಟಿ ನೀಡಬೇಕು ಅರಬಿಂದೋ ಕಂಪನಿಯ ಮುಖ್ಯಸ್ಥ ಶರತ್ಚಂದ್ರ ರೆಡ್ಡಿ ಅವರಿಗೆ ಬಿಆರ್ಎಸ್ ನಾಯಕಿ ಕೆ. ಕವಿತಾ ಅವರು ಬೆದರಿಕೆ ಹಾಕಿದ್ದರು.
ಯೂಟ್ಯೂಬರ್ ಜೋಡಿ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಹರ್ಯಾಣದ ಝಜ್ಜರ್ ಜಿಲ್ಲೆಯ ಅಪಾರ್ಟ್ಮೆಂಟ್ನ ಏಳನೇ ಮಹಡಿಯಿಂದ ಜಿಗಿದು ಯೂಟ್ಯೂಬರ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಗ್ರಾವಿತ್ (25) ಮತ್ತು ನಂದಿನಿ (22) ಯೂಟ್ಯೂಬರ್ಗಳಾಗಿದ್ದರು
ರಾಜಿ ಎಂಬ ವಿಡಿಯೋ ಗೇಮ್ ಆಡಿದ ಮೋದಿ!
ಪ್ರಧಾನಿ ಮೋದಿ ವಿಡಿಯೋ ಗೇಮರ್ಸ್ಗಳ ಜೊತೆ ನಡೆಸಿದ ಸಂವಾದದಲ್ಲಿ ‘ರಾಜಿ-ಒಂದು ದಂತಕಥೆ’ ಎಂಬ ವಿಡಿಯೋ ಗೇಮ್ ಆಡಿ ಗಮನ ಸೆಳೆದರು
ಬಂಧನದ ವಿರುದ್ಧ ಕೇಜ್ರಿವಾಲ್ ಸುಪ್ರೀಂಗೆ: ನಾಳೆ ವಿಚಾರಣೆ
ದೆಹಲಿ ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಬಂಧನವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಸೋಮವಾರ ವಿಚಾರಣೆ ನಡೆಸಲಿದೆ.
ಕೇಜ್ರಿ ಖುದ್ದು ಭೇಟಿಗೆ ಪತ್ನಿಗೆ ಅನುಮತಿ ನಕಾರ: ಆಪ್ ಆಕ್ರೋಶ
ಅಬಕಾರಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಖುದ್ದು ಭೇಟಿ ಮಾಡಲು ಪತ್ನಿ ಸುನಿತಾ ಕೇಜ್ರಿವಾಲ್ಗೆ ಅನುಮತಿ ನಿರಾಕರಿಸಲಾಗಿದೆ.
< previous
1
...
591
592
593
594
595
596
597
598
599
...
803
next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್ ಪಡೆಯುವ ಬಗೆ ಹೇಗೆ!
ಮಾಸ್ಕ್ ಮ್ಯಾನ್ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ