ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಬಂಗಾಳದಲ್ಲಿ ದಿಡೀರ್ ಬಿರುಗಾಳಿ ನಾಲ್ವರ ಸಾವು : ನೂರಾರು ಮಂದಿಗೆ ಗಾಯ
ಇದಕ್ಕಿದ್ದಂತೆ ಶುರುವಾದ ದಿಢೀರ್ ಮಳೆ ಹಾಗೂ ಬಿರುಗಾಳಿಯಿಂದಾಗಿ ನಾಲ್ವರು ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಸಂಭವಿಸಿದೆ.
ಭಾರತದಲ್ಲಿ ವಿಶ್ವಕ್ಕೆ ವಿರುದ್ಧ ಟ್ರೆಂಡ್ ಸೃಷ್ಟಿ : ಮೋದಿಗೆ ಹೆಚ್ಚಿದೆ ಸಪೋರ್ಟ್
ಜಾಗತಿಕ ಮಟ್ಟದಲ್ಲಿ ಸುಶಿಕ್ಷಿತ ಮತದಾರರು ತಮ್ಮ ತಮ್ಮ ದೇಶಗಳ ಜನಪ್ರಿಯ ನಾಯಕರನ್ನು ಮೆಚ್ಚದೇ ಇರುವ ಸಂಪ್ರದಾಯ ಇದ್ದರೂ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಷಯದಲ್ಲಿ ಇದು ಸಂಪೂರ್ಣ ವಿರುದ್ಧವಾಗಿದೆ.
ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗರ ಸೊಸೆ ಬಿಜೆಪಿಗೆ
ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಸೊಸೆ ಅರ್ಚನಾ ಬಿಜೆಪಿ ಸೇರಿದ್ದಾರೆ.
ಕೇಜ್ರಿ ಪತ್ನಿ ಭೇಟಿ ಮಾಡಿದ ಸೊರೇನ್ ಪತ್ನಿ
ಇ.ಡಿ.ಯಿಂದ ಬಂಧನಕ್ಕೊಳಗಾದ ಉಭಯ ನಾಯಕರ ಪತ್ನಿಯರ ಮಾತುಕತೆ ನಡೆದಿದೆ.
2022-23ರಲ್ಲಿ 60 ಸಾವಿರ ಬಾಲ್ಯವಿವಾಹಗಳಿಗೆ ತಡೆ
ಇದರ ಪೈಕಿ 9551 ಬಾಲ್ಯವಿವಾಹಗಳ ಮೇಲೆ ಪ್ರಕರಣ ದಾಖಲು ಆಗಿದ್ದು, ಬಿಹಾರದಲ್ಲಿ ಅತಿಹೆಚ್ಚು ಬಾಲ್ಯವಿವಾಹಗಳಿಗೆ ತಡೆ ನೀಡಲಾಗಿದೆ
ದಿಲ್ಲಿ ಅಬಕಾರಿ ಹಗರಣ: ಆಪ್ ಸಚಿವ ಕೈಲಾಶ್ ಗೆಹ್ಲೋಟ್ ಇ.ಡಿ. ಬಿಸಿ
ಕರಡು ಸಮಿತಿಯಲ್ಲಿದ್ದಕ್ಕೆ ಸಮನ್ಸ್ ನೀಡಿ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ
ಪಿವಿಎನ್, ಚರಣ್ ಸಿಂಗ್ ಸೇರಿ ನಾಲ್ವರಿಗೆ ಮರಣೋತ್ತರ ಭಾರತರತ್ನ ಪ್ರದಾನ
ಸ್ವಾಮಿನಾಥನ್, ಕರ್ಪೂರಿ ಠಾಕೂರ್ಗೂ ಗೌರವ ನೀಡಲಾಗಿದ್ದು, ನಾಲ್ವರ ಕುಟುಂಬಸ್ಥರಿಂದ ಭಾರತರತ್ನ ಸ್ವೀಕಾರ ಆಗಿದೆ.
ಲಿಕ್ಕರ್ ಕೇಸಲ್ಲಿ ಇ.ಡಿ.ಮುಂದಿನ ಗುರಿ ಆತಿಷಿ?
ಗೋವಾ ಚುನಾವಣೆ ಉಸ್ತುವಾರಿಯಾಗಿದ್ದ ಸಚಿವೆ ಆತಿಷಿ ಅಬಕಾರಿ ಹಗರಣದಲ್ಲಿ ಶೀಘ್ರದಲ್ಲೇ ಬಂಧನವಾಗಬಹುದು ಎನ್ನಲಾಗಿದೆ.
ಚೆನ್ನೈಗೆ ಹ್ಯಾಟ್ರಿಕ್ ಜಯದ ಗುರಿ: ಮೊದಲ ಗೆಲುವಿಗೆ ಡೆಲ್ಲಿ ಹುಡುಕಾಟ
ಚೆನ್ನೈ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದೆ. ಬ್ಯಾಟರ್ಗಳಂತೂ ಸ್ಫೋಟಕ ಆಟವಾಡುತ್ತಿದ್ದು, ರಚಿನ್ ರವೀಂದ್ರ, ಶಿವಂ ದುಬೆ ತಮ್ಮ ಆಟದ ಮೂಲಕವೇ ಎದುರಾಳಿಗಳಲ್ಲಿ ಭಯ ಹುಟ್ಟಿಸಿದ್ದಾರೆ.
ರಾಜ್ನಾಥ್ ನೇತೃತ್ವದಲ್ಲಿ ಬಿಜೆಪಿ ಪ್ರಣಾಳಿಕೆ ಸಮಿತಿ : ರಾಜೀವ್ ಸೇರಿ 27 ಜನ
ಲೋಕಸಭಾ ಚುನಾವಣೆಗೆ ಕಣ ರಂಗೇರಿರುವ ನಡುವೆಯೇ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ರಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ 27 ಮಂದಿಯ ಸಮಿತಿಯನ್ನು ರಚನೆ ಮಾಡಿದೆ.
< previous
1
...
611
612
613
614
615
616
617
618
619
...
803
next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್ ಪಡೆಯುವ ಬಗೆ ಹೇಗೆ!
ಮಾಸ್ಕ್ ಮ್ಯಾನ್ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ