ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಉದ್ದ ಕೂದಲಿನಭಾರತ ಸುಂದರಿ
ಸ್ಮಿತಾ ಅವರ ಪರಿಶ್ರಮಕ್ಕೆ ಉದ್ದ ಕೂದಲಿನ ಗಿನ್ನೆಸ್ ದಾಖಲೆಯ ಗರಿಯೂ ಬಂದಿದೆ
ಬುಲೆಟ್ ರೈಲಿನಮೊದಲ ಹಂತ 2026ಕ್ಕೆ ಪೂರ್ಣ: ಸಚಿವ
ನವದೆಹಲಿ: ಅಹಮದಾಬಾದ್-ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬುಲೆಟ್ರೈಲು ಕಾಮಗಾರಿಯ ಮೊದಲ ಹಂತ ಆಗಸ್ಟ್ 2026ರೊಳಗೆ ಪೂರ್ಣವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕಾರ್ಮಿಕರಿಗೆ ತಲಾ 1ಲಕ್ಷ ರು. ಸಹಾಯ
ಉತ್ತರಕಾಶಿ: ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರಿಗೆ ತಲಾ 1 ಲಕ್ಷ ರು. ಹಾಗೂ ರ್ಯಾಟ್ಹೋಲ್ ತಜ್ಞರಿಗೆ ತಲಾ 50 ಸಾವಿರ ರು. ಪ್ರೋತ್ಸಾಹಧನವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿತರಿಸಿದರು.
ಕಾರ್ಮಿಕರಿಗೆ ತಲಾ 1ಲಕ್ಷ ರು. ಸಹಾಯ
ಉತ್ತರಕಾಶಿ: ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರಿಗೆ ತಲಾ 1 ಲಕ್ಷ ರು. ಹಾಗೂ ರ್ಯಾಟ್ಹೋಲ್ ತಜ್ಞರಿಗೆ ತಲಾ 50 ಸಾವಿರ ರು. ಪ್ರೋತ್ಸಾಹಧನವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿತರಿಸಿದರು.
ಕಾರ್ಮಿಕರಿಗೆ ತಲಾ 1ಲಕ್ಷ ರು. ಸಹಾಯ
ಉತ್ತರಕಾಶಿ: ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರಿಗೆ ತಲಾ 1 ಲಕ್ಷ ರು. ಹಾಗೂ ರ್ಯಾಟ್ಹೋಲ್ ತಜ್ಞರಿಗೆ ತಲಾ 50 ಸಾವಿರ ರು. ಪ್ರೋತ್ಸಾಹಧನವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿತರಿಸಿದರು.
ಉ.ಪ್ರ. ಜೈಲಲ್ಲಿ ಇನ್ನು ಹನುಮಾನ್ಚಾಲೀಸಾ, ಸುಂದರಕಾಂಡ ಪಠಣ!
ಲಖನೌ: ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ ತಿಳಿಸಿದ್ದಾರೆ.
* ತ್ರಿಜ್ಯ ಬಳಸಿ 108 ಬಾರಿ ಬಾಲಕನಿಗೆ 3 ಸಹಪಾಠಿಗಳ ಇರಿತ
ಇಂದೋರ್: ನಗರದ ಖಾಸಗಿ ಶಾಲೆಯೊಂದರ 4ನೇ ತರಗತಿ ಸಹಪಾಠಿಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಈ ವೇಳೆ ಬಾಲಕನೊಬ್ಬನಿಗೆ 3 ವಿದ್ಯಾರ್ಥಿಗಳು ತ್ರಿಜ್ಯದಿಂದ 108 ಬಾರಿ ಇರಿದಿದ್ದಾರೆ.
ಇಂದು ಮೋದಿಯಿಂದ ತಿರುಪತಿ ವೆಂಕಟೇಶ್ವರ ದರ್ಶನ
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ 8 ಗಂಟೆಗೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಕಳೆದ 5 ವರ್ಷದಲ್ಲಿ 995 ರೈಲು ಚಾಲಕರು ಬ್ರೀತ್ ಟೆಸ್ಟಲ್ಲಿ ಫೇಲ್
ಮದ್ಯಪಾನ ಸೇವನೆ ಮಾಡಿದ್ದಾರೆಯೇ ಎಂಬುದರ ಪತ್ತೆಗೆ ನಡೆಸಲಾಗುವ ಉಸಿರಾಟ ಪರೀಕ್ಷೆ (ಬ್ರೀತ್ಅಲೈಸರ್ ಟೆಸ್ಟ್)ಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 995 ಜನ ರೈಲು ಚಾಲಕರು ಫೇಲ್ ಆಗಿದ್ದಾರೆ
ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ ಲ್ಯಾಂಡ್ಲೈನ್ ಸಂಪರ್ಕ
ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಅ ಕಲ್ಪಿಸುವುದಕ್ಕಾಗಿ ಲ್ಯಾಂಡ್ಲೈನ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
< previous
1
...
647
648
649
650
651
652
653
654
655
...
670
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ