ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಉದ್ಯೋಗಕ್ಕಾಗಿ ಭೂಮಿ: ಇ.ಡಿ.ಯಿಂದ ಲಾಲು ಆಪ್ತನ ಬಂಧನ
ಪಟನಾ: ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ವೇಳೆ ನಡೆದಿದೆ ಎನ್ನಲಾಗಿರುವ ‘ನೌಕರಿಗಾಗಿ ಭೂಮಿ’ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಲಾಲು ಆಪ್ತ ಅಮಿತ್ ಕಟ್ಯಾಲ್ರನ್ನು ಬಂಧಿಸಿದೆ.
ದೆಹಲಿ: ದೀಪಾವಳಿ ವೇಳೆ 8 ವರ್ಷದಲ್ಲೇ ಅತ್ಯುತ್ತಮ ಹವೆ!
ವಾಯುಗುಣಮಟ್ಟ ಇನ್ನಷ್ಟು ಸುಧಾರಣೆ: 202 ಅಂಕಕ್ಕೆ ಸೂಚ್ಯಂಕ ಚೇತರಿಕೆ. ದೀಪಾವಳಿ ವೇಳೆ 8 ವರ್ಷದಲ್ಲೇ ಅತಿ ಉತ್ತಮ ಸೂಚ್ಯಂಕ ದಾಖಲು. ಈ ಬಾರಿ ಉತ್ತಮ ಹವೆಯೊಂದಿಗೆ ದಿವಾಳಿ ಆಚರಣೆ ನಿರೀಕ್ಷೆ.
ಸುರಂಗ ಕುಸಿದು ನಲ್ವತ್ತು ಕಾರ್ಮಿಕರು ಅಪಾಯದಲ್ಲಿ
ಉತ್ತರಾಖಂಡದಲ್ಲೀ ಭೀಕರ ದುರಂತ. ಪೈಪ್ ಮೂಲಕ ಗಾಳಿ, ನೀರು, ಆಹಾರ.
ಒಬ್ಬನೇ ಮತದಾರ, ಎರಡು ರಾಜ್ಯ, ಎರಡೆರಡು ಮತ!
ಮಹಾರಾಷ್ಟ್ರ-ತೆಲಂಗಾಣ ಗಡಿಯ 14 ಹಳ್ಳಿಗಳ ಜನರಿಗೆ ‘ಡಬಲ್ ಭಾಗ್ಯ’. ಗಡಿ ವಿವಾದ ಬಗೆಹರಿಯದ ಕಾರಣ 3200 ಜನರಿಗೆ ಅನಪೇಕ್ಷಿತ ಸೌಲಭ್ಯ. ಎರಡೂ ರಾಜ್ಯದ ಸರ್ಕಾರಿ ಸೌಲಭ್ಯ, ಮತ ಹಕ್ಕು ಬಳಕೆ. ಸುಪ್ರೀಂ ಕೋರ್ಟ್ಗೆ ಹೋದರೂ ಬಗೆಹರಿಯದ ಗಡಿ ವಿವಾದ.
ಯೋಧರ ಜತೆ ಮೋದಿ ದೀಪಾವಳಿ
ಚೀನಾ ಗಡಿಯ ಲೆಪ್ಚಾದಲ್ಲಿ ಯೋಧರ ಜತೆ ಸಂಭ್ರಮಿಸಿದ ಪ್ರಧಾನಿ. ಐಟಿಬಿಪಿ ಧಿರಿಸಿನಲ್ಲಿ ಮಿಂಚಿದ ನಮೋ. ಯೋಧರಿಗೆ ಸಿಹಿ ವಿತರಣೆ. ಗಡಿಯಲ್ಲಿ ಯೋಧರಿರುವವರೆಗೆ ಭಾರತ ಅತ್ಯಂತ ಸುರಕ್ಷಿತ. ಯೋಧರಿರುವ ಸ್ಥಳವು ದೇವಾಲಯಕ್ಕಿಂತ ಕಡಿಮೆ ಏನಲ್ಲ. ಯೋಧರು ಎಲ್ಲಿರುತ್ತಾರೋ ಅಲ್ಲಿಯೇ ನನ್ನ ದೀಪಾವಳಿ. ದೇಶದ ಪ್ರತಿ ವ್ಯಕ್ತಿ ಯೋಧರ ಹೆಸರಲ್ಲಿ ಒಂದೊಂದು ದೀಪ ಹಚ್ಚಿ: ಪಿಎಂ
ಬೆಂಗ್ಳೂರಿಗೆ ಬರುತ್ತಿದ್ದ 14 ಜನ ಅಕ್ರಮ ಬಾಂಗ್ಲಾದೇಶಿಗರ ಸೆರೆ
ತ್ರಿಪುರಾ ಮೂಲಕ ಭಾರತಕ್ಕೆ ನುಸುಳಿದ್ದರು. ಕೆಲಸಕ್ಕಾಗಿ ಕರ್ನಾಟಕಕ್ಕೆ ಹೊರಟಿದ್ದೆವು: ವಲಸಿಗರು
ಮಾದಿಗರಿಗೆ ಒಳಮೀಸಲು ಬೇಡಿಕೆ ಅಧ್ಯಯನಕ್ಕೆ ಸಮಿತಿ: ಮೋದಿ ಭಸವಸೆ
ಹೈದರಾಬಾದ್: ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಚಾರದ ಭರಾಟೆ ತಾರಕಕ್ಕೇರಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ‘ಮಾದಿಗ ಒಳಮೀಸಲು’ ಬೇಡಿಕೆ ಈಡೇರಿಸಲು ಅಧ್ಯಯನ ಸಮಿತಿಯೊಂದನ್ನು ರಚಿಸುವ ಘೋಷಣೆ ಮಾಡಿದ್ದಾರೆ.
ಸಾಲು ಸಾಲು ದೀಪಾವಳಿ ರಜೆ: ದಿಲ್ಲಿಯಲ್ಲಿ ಭಾರಿ ಟ್ರಾಫಿಕ್ ಜಾಂ!
ದೀಪಾವಳಿ ಹಾಗೂ ಧನ್ತೇರಾಸ್ ಅಂಗವಾಗಿ ದೇಶದ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು.
ರಾಷ್ಟ್ರಪತಿ ಮುರ್ಮುಗೆ ನೂತನಮತಚೀಟಿ: ಒಡಿಶಾದಿಂದದೆಹಲಿಗೆ ಮತ ಕ್ಷೇತ್ರ ಬದಲು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೂತನ ಮತದಾರರ ಚೀಟಿಯನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
10.6 ಲಕ್ಷ ಕೋಟಿ ನೇರತೆರಿಗೆ ಸಂಗ್ರಹ: ಕಳೆದ ಬಾರಿಗಿಂತ ಶೇ.22ರಷ್ಟು ಏರಿಕೆ
2023-24 ಆರ್ಥಿಕ ವರ್ಷದಲ್ಲಿ ಈವರೆಗೆ ಸುಮಾರು 10.6 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.22ರಷ್ಟು ಹೆಚ್ಚಿದೆ
< previous
1
...
651
652
653
654
655
656
657
658
659
...
670
next >
Top Stories
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್
ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ
ಮೇನಲ್ಲಿ ದೇಶವ್ಯಾಪಿ ಭಾರೀ ಉಷ್ಣ ಹವೆ : ಹೆಚ್ಚು ಶಾಖದ ಅನುಭವ
ಇಂದಿನಿಂದ ಏನು ಬದಲು? ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ