ವಾರದೋಳಗೆ ಅತಿಕ್ರಮಣ ತೆರವುಗೊಳಿಸದಿದ್ದರೆ ಧರಣಿಮಧುರಖಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಶ್ರಯ ಕಾಲನಿ (ಹುಲಿಕೋಡಿ)ಯ ಸರ್ವೇ ನಂ.23ರಲ್ಲಿನ ಅತಿಕ್ರಮಣವನ್ನು ಒಂದು ವಾರದೋಳಗೆ ತಾಲೂಕು ಆಡಳಿತ ಹಾಗೂ ತಾಪಂ ಕ್ರಮ ತೆಗೆದುಕೊಳ್ಳದಿದ್ದಲ್ಲಿ ತಾಲೂಕು ಆಡಳಿತ ಸೌಧದ ಎದುರು ಕಪ್ಪು ಬಟ್ಟೆ ಧರಿಸಿ ಧರಣಿ ನಡೆಸಲಾಗುವುದು ಎಂದು ಡಿಎಸ್ಎಸ್ ಎಚ್ಚರಿಕೆ ನೀಡಿದೆ.