• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು
ಅನಧಿಕೃತ ಮಟ್ಕಾ ಹಾವಳಿ ತಡೆಗೆ ಕ್ರಮ: ಡಿಸಿ
ತೋಟಗಾರಿಕೆಯಲ್ಲಿ ಮೌಲ್ಯ ಸರಪಳಿ ಅಭಿವೃದ್ಧಿ ಕುರಿತು ಚರ್ಚೆ
ಮಾಚಕನೂರು ಹೊಳೆಬಸವೇಶ್ವರ ದೇಗುಲಕ್ಕೆ ಜಲದಿಗ್ಬಂಧನ
ಪ್ರಜಾಸೌಧ: ರಬಕವಿ, ಬನಹಟ್ಟಿ ಮುಖಂಡರ ಡಿಸಿಗೆ ಪ್ರತ್ಯೇಕ ಮನವಿ
ಪರ್ತಕರ್ತರು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು:ಶಾಸಕ ಸಿದ್ದು ಸವದಿ
ಪತ್ರಕರ್ತರ ಲೇಖನಿಗಿದೆ ಸಮಾಜ ಸುಧಾರಿಸುವ ಶಕ್ತಿ: ವಿಜಯಾನಂದ ಕಾಶಪ್ಪನವರಬಿಲ್‌ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಿ: ರೈತ ಮುಖಂಡರ ಆಗ್ರಹಗ್ಲೋಬಲ್ ಗ್ರ್ಯಾಂಟ್‌ ಪಡೆದು ಸೇವಾ ಕಾರ್ಯ ಮಾಡಿ: ಡಾ.ಗಿರೀಶ ಮಸೂರಕರವಿಪ್ರ ಸಂಸ್ಥೆಗಳ ನೆರವಿಗೆ ಬ್ರಾಹ್ಮಣ ಸಮಾಜ ಒಟ್ಟಾಗಿ ನಿಲ್ಲಲಿ: ಡಾ.ಮೀನಾ ಚಂದಾವರಕರ

ಇನ್ನಷ್ಟು ಸುದ್ದಿ

ಪಂಪಸೆಟ್‌, ತಾಮ್ರದ ಹಂಡೆ ಕಳ್ಳರ ಬಂಧನ
ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯ ಇಂಜಿನವಾರಿ ಹಾಗೂ ಆಸಂಗಿ ಗ್ರಾಮಗಳಲ್ಲಿ ಮಲಪ್ರಭಾ ನದಿಯಲ್ಲಿ ರೈತರು ಜಮೀನುಗಳಿಗೆ ನೀರು ಹಾಯಿಸಲು ಜೋಡಿಸಿದ್ದ ಮೋಟಾರ್ ಪಂಪ್‌ಸೆಟ್, ಹಂಡೆ ಗಳನ್ನು ಕಳ್ಳತನ ಪ್ರಕರಣದಲ್ಲಿ ಗುಳೇದಗುಡ್ಡ ಪೊಲೀಸರು 5 ಪಂಪಸೆಟ್‌, 8 ತಾಮ್ರದ ಹಂಡೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇಂದ್ರದಿಂದ ಬಂದ ಯೂರಿಯಾ ಗೊಬ್ಬರ ಎಲ್ಲಿಗೆ ಹೋಯ್ತು: ಎ.ಎಸ್.ಪಾಟೀಲನಡಹಳ್ಳಿ
ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಪೂರೈಕೆ ಮಾಡಿದ್ದರೂ ಸಹ ಅದನ್ನು ಮರೆಮಾಚಿ ರಾಜ್ಯದ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಗೊಬ್ಬರನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಕೃಷಿ ಸಚಿವರ ಪ್ರೋತ್ಸಾಹ ಇದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.
ಒಣದ್ರಾಕ್ಷಿ ವ್ಯಾಪಾರಸ್ಥನಿಗೆ ₹78 ಲಕ್ಷ ವಂಚನೆ: ಮೂವರ ಬಂಧನ
ಮಹಾರಾಷ್ಟ್ರ ಮೂಲದ ಮಂಗಲಂ ಟ್ರೇಡರ್ಸ್‌ ಮಾಲೀಕ ಅನಿಲಕುಮಾರ ಪಾಂಡುರಂಗ ಪಾಟೀಲ ಎಂಬುವವರಿಗೆ ₹78.58 ಲಕ್ಷ ವಂಚಿಸಿದ ಬಗ್ಗೆ ಜಮಖಂಡಿಯ 16 ಜನರ ವಿರುದ್ಧ ಮಹಾರಾಷ್ಟ್ರ ರಾಜ್ಯದ ತಾಸಗಾಂವ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರನ್ನು ತಾಸಗಾಂವ ಪೊಲೀಸರು ಬಂಧಿಸಿದ್ದಾರೆ.
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ
ಇಳಕಲ್ಲ ನಗರದ ಬಡವರಿಗೆ ಮನೆ ನೀಡಬೇಕೆನ್ನುವ ಗುರಿಯಿಂದ ಶಾಸಕನಾದ ಪ್ರಥಮ ಅವಧಿಯಲ್ಲಿ ಮನೆ ನೀಡಿದ್ದೆನು. ನಮ್ಮ ತಾಯಿ, ತಂದೆಯವರ ಅವಧಿಯಲ್ಲಿ ಬಡವರಿಗಾಗಿ ಅನೇಕ ಮನೆಗಳನ್ನು ನೀಡಿದ್ದಾರೆ. ಸೂರಿಲ್ಲದವರಿಗೆ ಸೂರು ನೀಡುವುದೇ ಕಾಂಗ್ರೆಸ್‌ ಪಕ್ಷದ ಗುರಿಯಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.
ಎಸ್.ಆರ್. ಪಾಟೀಲ ಪರಿಶುದ್ಧ ಚಾರಿತ್ರ್ಯದ ರಾಜಕಾರಣಿ: ಎಚ್.ಕೆ. ಪಾಟೀಲ ಬಣ್ಣನೆ
ಎಸ್.ಆರ್. ಪಾಟೀಲ ಪರಿಶುದ್ಧವಾದ ಚಾರಿತ್ರ್ಯ ಹೊಂದಿರುವ ರಾಜಕಾರಣಿಯಾಗಿದ್ದಾರೆ. ಸಂಸ್ಥೆಗಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಠಿಣ ಪರಿಸ್ಥಿತಿ ನಿಭಾಯಿಸುವ ಚಾಕಚಕ್ಯತೆ ಹೊಂದಿರುವ ಎಸ್.ಆರ್. ಪಾಟೀಲರಿಗೆ ಅದು ಕರಗತವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಎಸ್.ಆರ್. ಪಾಟೀಲರ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸಚಿವ ಕೆ. ಎಚ್. ಮುನಿಯಪ್ಪ
ಆಡು ಮುಟ್ಟದ ತಪ್ಪಲು ಇಲ್ಲ, ಎಸ್. ಆರ್. ಪಾಟೀಲರು ಮಾಡದ ಸಮಾಜಮುಖಿ, ಜನಮುಖಿ ಕಾರ್ಯಗಳಿಲ್ಲವೆಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ಬಣ್ಣಿಸಿದರು.
ಸಿಎಂ ಸ್ಥಾನ ಉಳಿಸಿಕೊಳ್ಳಲಿ ಅಹಿಂದ ಸಮಾವೇಶ ಮಾಡ್ತಿಲ್ಲ: ಸಚಿವ ಸತೀಶ ಜಾರಹೊಳಿ
ಸಿಎಂ ಸ್ಥಾನ ಉಳಿಸಿಕೊಳ್ಳಲಿ ಅಹಿಂದ ಸಮಾವೇಶ ಮಾಡ್ತಿಲ್ಲ, ಅದು ಎಕ್ಸಟ್ರಾ ಕೆಲಸ, ಎಕ್ಸಟ್ರಾ ಹುದ್ದೆ ಅಷ್ಟೆ, ಅದರ ಜೊತೆ ಇನ್ನೆರಡು ಹುದ್ದೆ ಕೊಡಬಹುದಲ್ಲ ಎಂದು ಸಚಿವ ಸತೀಶ ಜಾರಹೊಳಿ ಹೇಳಿದರು.
ಅರ್ಬನ್‌ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನೆ ನಾಳೆ
ಜಮಖಂಡಿ ನಗರದ ಅರ್ಬನ್‌ ಬ್ಯಾಂಕಿನ ನೂತನ ಶಾಖೆಯನ್ನು ಜಿಲ್ಲಾ ಕೇಂದ್ರ ಸ್ಥಳ ಬಾಗಲಕೋಟೆಯಲ್ಲಿ ಜು.27ರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಅರ್ಬನ್‌ ಬ್ಯಾಂಕಿನ ಅಧ್ಯಕ್ಷ ರಾಹುಲ ಕಲೂತಿ ಹೇಳಿದರು.
ಆ.11ರೊಳಗೆ ಒಳಮೀಸಲಾತಿ ಜಾರಿ ಮಾಡದಿದ್ರೆ ಉಗ್ರ ಹೋರಾಟ: ಕಾರಜೋಳ
ಸುಪ್ರೀಂಕೋರ್ಟ್‌ ನೀಡಿರುವ ಆದೇಶದಂತೆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಆ.11 ಒಳಗಾಗಿ ಜಾರಿ ಮಾಡದಿದ್ದರೆ ಸಮುದಾಯದ ಮುಖಂಡರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ಚಿಂತಿಸಿದ್ದಾರೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.
ಬಿಡಿಸಿಸಿ ಬ್ಯಾಂಕಿಗೆ ₹7.61 ಕೋಟಿ ಲಾಭ: ಅಜಯಕುಮಾರ್ ಸರನಾಯಕ್
ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2024-25ನೇ ಸಾಲಿಗೆ ₹7.61 ಕೋಟಿಯಷ್ಟು ನಿವ್ಹಳ ಲಾಭ ಗಳಿಸಿದೆ ಎಂದು ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ್‌ ತಿಳಿಸಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 371
  • next >
Top Stories
ಬೆಳೆದದ್ದೆಲ್ಲವನ್ನೂ ಬಳಸಿ ಆಹಾರ ಉದ್ಯಮ ಕಟ್ಟಿದ ಕೇರಳ ಕುಟುಂಬ
ಷೇರು ಮಾರುಕಟ್ಟೆ ಕುಸಿದಾಗ ಪಾಲಿಸಬೇಕಾದ 7 ವಿಚಾರಗಳು
ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್
ಖರ್ಗೆ ರಾಜಕೀಯ ಭವಿಷ್ಯ ಅವರೇ ನಿರ್ಧರಿಸ್ತಾರೆ : ಸಚಿವ ಪ್ರಿಯಾಂಕ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved