ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
bagalkot
bagalkot
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಯುಕೆಪಿ-3 ಮುಳುಗಡೆ ಜಮೀನಿಗೆ ಸಿಕ್ತು ಒಪ್ಪಿತ ಪರಿಹಾರ
ಸಚಿವ ತಿಮ್ಮಾಪೂರ ಜನ್ಮದಿನ: ಕ್ರೇನ್ ಮೂಲಕ ಹೂ ಹಾರ ಹಾಕಿ ಸಂಭ್ರಮ
ಸಂತ್ರಸ್ತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ: ಅಂತರಗೊಂಡ
ಯುಕೆಪಿ: ಸರ್ಕಾರದ ನಿರ್ಧಾರಕ್ಕೆ ಕೈ ನಾಯಕರ ಹರ್ಷ
ಜಿನಧರ್ಮ ತತ್ವಗಳ ಪಾಲಕರೆಲ್ಲರೂ ಜೈನರೇ: ವಿಪಿನ್ಕುಮಾರ ಜೈನ ಸರಾಫ್
ನಿಮ್ಮ ನಿಷ್ಕಲ್ಮಶ ಪ್ರೀತಿಗೆ ಸದಾ ಚಿರಋಣಿ: ಸಚಿವ ತಿಮ್ಮಾಪೂರ
ಕ್ಷೇತ್ರದ ಜನತೆಯ ಋುಣ ಎಂದಿಗೂ ಮರೆಯಲಾರೆ : ಆರ್.ಬಿ. ತಿಮ್ಮಾಪೂರ
ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕ ಪರಿಶ್ರಮ ಅಗತ್ಯ: ಎಸ್.ಆರ್.ಪಾಟೀಲ
ಕಹಿಸತ್ಯ ಹೇಳಲು ಕನ್ನಡಿಗ ದಲಿತ ಲೇಖಕರ ಹಿಂದೇಟು: ಡಾ.ಮಲ್ಲಿಕಾ ಘಂಟಿ
ಲೋಕ ಅದಾಲತ್: 8 ವರ್ಷದ ಆಸ್ತಿ ವಿವಾದ ಸಂಧಾನದ ಮೂಲಕ ಇತ್ಯರ್ಥ
ಇನ್ನಷ್ಟು ಸುದ್ದಿ
ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ನಾಡಹಬ್ಬ ದಸರಾ ಹಬ್ಬವನ್ನು ಭಕ್ತರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸುವ ಮೂಲಕ ಪ್ರತಿಯೊಬ್ಬರೂ ತನು, ಮನ, ಧನದಿಂದ ಸಹಕಾರ ನೀಡುವ ಮೂಲಕ ಮಾದರಿಯಾಗಿ ಆಚರಿಸೋಣ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಏಗಪ್ಪ ಸವದಿ ಹೇಳಿದರು.
ಗೋಮಾಳ ಪರಭಾರೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಮಹಾಲಿಂಗಪುರ ಸಮೀಪದ ಚಿಮ್ಮಡ ಗ್ರಾಮದ ಸರ್ಕಾರಿ ಗೋಮಾಳ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಿಕೊಂಡಿರುವ ಭೂಗಳ್ಳರನ್ನು ಹಾಗೂ ಅವರಿಗೆ ಸಹಕಾರ ನೀಡಿದ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಾತ್ರೆಗಳು ಮನುಷ್ಯ ಸಂಬಂಧ ಗಟ್ಟಿಗೊಳಿಸುತ್ತವೆ: ಮಹಾಂತೇಶ ಹಿಟ್ಟಿನಮಠ
ಹಬ್ಬಗಳ ದೇಶ ಭಾರತ. ಹಳ್ಳಿಗಳಲ್ಲಿ ಜಾತ್ರೆ ಎಂದರೆ ಊರೆಲ್ಲ ಸಡಗರ ಸಂಭ್ರಮ ತುಂಬಿ ತುಳುಕುತ್ತದೆ. ಬಂದು ಬಾಂಧವರನ್ನು ಒಂದುಗೂಡಿಸುತ್ತದೆ. ಜಾತ್ರೆ ಇನ್ನೂ ಒಂದು ವಾರ ಇರುವಾಗಲೇ ಬಂಧು-ಬಾಂಧವರನ್ನು ಜಾತ್ರೆಗೆ ಕರೆದು ಎಲ್ಲರೂ ಸೇರಿ ಜಾತ್ರೆ ಮಾಡುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಪುರಸಭೆ ಆದಾಯ ಹೆಚ್ಚಿಸುವ ಕಾಮಗಾರಿಗಳತ್ತ ಗಮನ ನೀಡಿ
ಹಲವಾರು ವರ್ಷಗಳ ಹಿಂದೆ ಲಕ್ಷಗಟ್ಟಲೆ ಖರ್ಚು ಮಾಡಿ ಜೀರಗೇರಿಯ ಸಮೀಪ ನಿರ್ಮಿತ ೧೦ ಮಳಿಗೆಗಳಿಂದ ಯಾವುದೇ ಆದಾಯವಾಗುತ್ತಿಲ್ಲ. ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿರುವ ಇಲ್ಲಿ ನಮ್ಮ ಅಧಿಕಾರಿಗಳು ಗಮನ ನೀಡಿದಲ್ಲಿ ಮಾಸಿಕ ಲಕ್ಷಾಂತರ ಆದಾಯ ಪಡೆಯಲು ಸಾಧ್ಯ. ಮುಂದೆಯೂ ಇದೇ ಚಾಳಿ ಅಧಿಕಾರಿಗಳು ಮುಂದುವರೆಸಿದರೆ ಡಾ.ಬಾಬಾಸಾಹೇಬ ಫೋಟೋದೊಡನೆ ಪುರಸಭೆ ಎದುರು ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಸದಸ್ಯ ಸಚೀನ್ ಕೊಡತೆ ಎಚ್ಚರಿಸಿದರು.
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ: ಡಿಸಿ
ಜಿಲ್ಲೆಯಲ್ಲಿ ಸೆಪ್ಟೆಂಬರ್ 15 ರಿಂದ 45 ದಿನಗಳ ಕಾಲ ಲಿಂಗತ್ವ ಅಲ್ಪಸಂಖ್ಯಾತರ ಬೇಸ್ ಲೈನ್ ಸಮೀಕ್ಷೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
ಗುರು ಸಿದ್ದೇಶ್ವರ ಸಂಘಕ್ಕೆ ೬೮.೯೯ ಲಕ್ಷ ಲಾಭ
ಪ್ರಸಕ್ತ ೨೦೨೪-೨೫ ನೇ ಸಾಲಿನಲ್ಲಿ ಗುರು ಸಿದ್ದೇಶ್ವರ ಪತ್ತಿನ ಸಹಕಾರ ಸಂಘವು ೬೮.೯೯ ಲಕ್ಷ ನಿವ್ವಳ ಲಾಭ ಗಳಿಸಿದೆ
ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸೆ ಯಶಸ್ವಿ
ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ವೈದ್ಯರ ತಂಡ ರಚಿಸಲಾಗಿದ್ದು, ಈಗಾಗಲೇ ಒಬ್ಬ ರೋಗಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ
ಸಾಮಾನ್ಯ ಸಭೆಯಲ್ಲಿ ೨೦ ವಿಷಯಗಳಿಗೆ ಒಪ್ಪಿಗೆ
ರಬಕವಿ ತರಕಾರಿ ಮಾರುಕಟ್ಟೆ ನ.೧೨ ಮತ್ತು ೧೩ ಕಟ್ಟೆಗಳ ಲೀಲಾವಿಗೆ ಸಂಬಧಿತ ವಿರಕ್ತಮಠದ ಜಾಗೆ ತಕರಾರು ಇರುವ ಕಾರಣ ಉಳಿದ ೨೭ ಕಟ್ಟೆಗಳಿಗೆ ಟೆಂಡರ್ ಆಗಿದೆ.
ಪರ್ಯಾಯ ಇಂಧನ ಮೂಲ ಅಗತ್ಯ
ಇಂಧನದ ಆಮದು ವೆಚ್ಚ ಹೆಚ್ಚುತ್ತಿರುವ ಕಾರಣ ಭಾರತ ಸರ್ಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನು ಉತ್ತೇಜಿಸುತ್ತಿದೆ
20 ವರ್ಷದಿಂದ ಮಸಾಜ್ಲ್ಲೇ ಕಾಲ ಕಳೆದ ಜೆ.ಟಿ.ಪಾಟೀಲ
ಜಿಲ್ಲೆಯಲ್ಲಿ ಎಂಆರ್ಎನ್ ಸಂಸ್ಥೆಯಡಿ 500 ಎಕರೆ ಜಮೀನಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ
< previous
1
2
3
4
5
6
7
8
9
...
390
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ