ನಗರದಲ್ಲಿ ಸಂಭ್ರಮದಿಂದ ಜರುಗಿದ ಹರೇ ಕೃಷ್ಣ ರಥಯಾತ್ರೆಈ ರಥ ಯಾತ್ರೆಗೆ ಹಿರಿಯ ಸನ್ಯಾಸಿ ಭಕ್ತಿ ರಸಮೃತ ಸ್ವಾಮಿ ಮಹಾರಾಜ್ ಮತ್ತು ಚೈತನ್ಯ ಸುಂದರ ಮಹಾರಾಜ್, ಮಾರಿಷಸ್ ಮತ್ತು ವೃಂದಾವಂದಾಸ್ ಮಹಾರಾಜರು, ಶಾಸಕ ಅಭಯ ಪಾಟೀಲ, ರಮಾಕಾಂತ್ ಕೊಂಡೂಸ್ಕರ, ಎಂ. ಎಲ್. ಅಗರವಾಲ್, ಅರುಣ ಕಟಾಂಬಳೆ, ಕಾನುಭಾಯಿ ಠಕ್ಕರ್, ರಾಜು ಹತ್ತರಗಿ ಹಾಗೂ ಇಸ್ಕಾನ್ ಹಲವು ಹಿರಿಯರು ರಥಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.