ಹಿಡ್ಕೊಳಕ್ಕಾಗದೇ ಧಾರವಾಡಕ್ಕೆ ಬಿಟ್ರು ಹಿಡ್ಕಲ್ ನೀರು!ಜಿಲ್ಲೆಯ ಜನತೆ ತೀವ್ರ ವಿರೋಧದ ನಡುವೆಯೇ ಮತ್ತೆ ಘಟಪ್ರಭಾ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ಕಾಮಗಾರಿ ಸದ್ದಿಲ್ಲದೇ ವೇಗ ಪಡೆದುಕೊಂಡಿದೆ. ಇದು ಜಿಲ್ಲೆಯ ಜನರ, ಜನಪ್ರತಿನಿಧಿಗಳಿಗೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.