ಇಂದಿನಿಂದ 2ನೇ ಏರ್ಪೋರ್ಟ್ ವಿರೋಧಿಸಿ ರೈತರ ಹೋರಾಟದಾಬಸ್ಪೇಟೆ: 2ನೇ ವಿಮಾನ ನಿಲ್ದಾಣಕ್ಕಾಗಿ ರೈತರನ್ನು ಒಕ್ಕಲೆಬ್ಬಿಸಬೇಡಿ, "ಪ್ರಾಣ ಬಿಟ್ಟೇವು ನಮ್ಮ ಜಾಗ ಬಿಡೆವು " ಎಂಬ ಘೋಷಣೆಯೊಂದಿಗೆ ಏ.27ರಿಂದ ಹಂತಹಂತವಾಗಿ ಪ್ರತಿ ಗ್ರಾಮಗಳಿಂದ ಬೈಕ್ ರ್ಯಾಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ರೈತ ನಾಯಕಿ ಲಲಿತಾ ದಾಸ್ ಹೇಳಿದರು.