• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bidar

bidar

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮೂಕ ತಂದೆಯ ಕೈಕಾಲು ಮುರಿದು, ಶವದ ಜೊತೆ ಊಟ ಮಾಡಿದ ಮಕ್ಕಳು - ಬೀದರ್ ನಲ್ಲೊಂದು ಹೃದಯವಿದ್ರಾವಕ ಘಟನೆ

ಸ್ವತಃ ಮೂವರು ಮಕ್ಕಳು ತಾಯಿಯೊಂದಿಗೆ ಸೇರಿಕೊಂಡು ಮೂಕ-ಕಿವುಡ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆಯಲ್ಲಿಯೇ ಶವ ಇಟ್ಟುಕೊಂಡ ಘಟನೆ ಬೀದರ್ ಜಿಲ್ಲೆ ಸಾತೋಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕ್ರೀಡೆ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯ: ಪ್ರೊ.ವೀರಣ್ಣ
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀದರ್‌ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣ ದಲ್ಲಿ 18ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದ (ಕ್ರೀಡಾಕುಂಭ) ಸಮಾರೋಪ ಸಮಾರಂಭ ಜರುಗಿತು.
ಬಾಯಿ ಮಾರಿಕೊಂಡರೂ ಭಾವನೆಗಳ ಮಾರಿಕೊಳ್ಳದಿರಿ: ಚಿಂತಕ ಪ್ರಕಾಶ
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಉದ್ಯೋಗ ಅರಸಿ ಗುಳೆ ಹೊರಟ ಸಾವಿರಾರು ಕಾರ್ಮಿಕರು!
ಸಾಲದ ಸುಳಿಯಲ್ಲಿ ಸಿಲುಕಿ ಸಾವಿರಾರು ಕಾರ್ಮಿಕರು ಪ್ರತಿ ವರ್ಷ ಜೀತದಾಳುಗಳಂತೆ ಒಲ್ಲದ ಮನಸ್ಸಿಂದ ಕಬ್ಬು ಕಟಾವಿಗೆ ಗುಳೆ ಹೋಗುವಂಥ ದುರಂತದ ಸ್ಥಿತಿ ನಿರ್ಮಾಣವಾಗಿದೆ.
ಔರಾದ್‌ ತಾಲೂಕು ಆಡಳಿತ ಜನತೆಯಿಂದ ದೂರ
ಅಧಿಕಾರಿಗಳು ಬೀದರ್‌ನಿಂದ ಔರಾದ್‌ಗೆ ವಾರಕ್ಕೆ ಒಂದೆರಡು ದಿನ ಹಾಗೇ ಬಂದು ಹೀಗೆ ಹೋಗೂ ಪ್ರವೃತ್ತಿ ಬೆಳೆಸಿಕೊಂಡಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಸಾಮೂಹಿಕವಾಗಿ ಕುಂಠಿತಗೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಶಿವಾಜಿ ಮಹಾರಾಜರದ್ದು ನ್ಯಾಯದ ಹೋರಾಟವಾಗಿತ್ತು: ಸಂಸದ ಸಾಗರ್ ಖಂಡ್ರೆ
ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಅನಾವರಣಗೊಳಿಸಲಾಯಿತು.
ಕನ್ನಡ ಸಂಪರ್ಕ ಭಾಷೆಯಾದರೆ ಸಕಲ ಸೌಲಭ್ಯ: ಇಸಿಓ ರಾಜಕುಮಾರ ಸಾಲಿಮಠ್
ಕರ್ನಾಟಕದಲ್ಲಿ ವಾಸವಿದ್ದು, ಕರ್ನಾಟಕದ ಹಲವು ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ಸಂಪರ್ಕ ಭಾಷೆ ಕನ್ನಡವಾಗಿರಬೇಕು ಎಂದು ಇಸಿಓ ರಾಜಕುಮಾರ ಸಾಲಿಮಠ್ ಅಭಿಪ್ರಾಯಪಟ್ಟರು.
ಪುಸ್ತಕಗಳ ಅಧ್ಯಯನದಿಂದ ನಿಜ ಜ್ಞಾನ ಪ್ರಾಪ್ತಿ: ಪ್ರೊ.ಅಗಸರ್
ಬೀದರ್ ವಿವಿ: ಪದವಿ ಇಂಗ್ಲಿಷ್‌ಷ್ ಪಠ್ಯಪುಸ್ತಕವನ್ನು ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್‌ ಅವರು ಚಿಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
₹2147 ಕೋ.ವೆಚ್ಚದಲ್ಲಿ ವಿದ್ಯುತ್ ಪರಿವಾಹಕ ಕೇಂದ್ರ ಸ್ಥಾಪನೆ
ರಾಜ್ಯದಲ್ಲೆ ಮೊದಲ ಬಾರಿಗೆ 765/400/275 ಇಷ್ಟೊಂದು ದೊಡ್ಡ ಮಟ್ಟದ ಟ್ರಾನ್ಸ್‌ ಮಿಶನ್ ಕೇಂದ್ರ ಸ್ಥಾಪನೆಗೆ ಪವರ್ ಗಿರ್ಡ್‌ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಡೆಸುತ್ತಿದೆ. ಸುಮಾರು 2500 ಕೆ.ವಿ ವಿದ್ಯುತ್ ಸಾಮರ್ಥ್ಯದ ಕೇಂದ್ರ ಇದಾಗಿದೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಗಣೇಶ ಅವರು ಹೇಳಿದ್ದಾರೆ.
ಕಲಾ ನೈಪುಣ್ಯತೆ ನಿಮ್ಮ ಬೆ‍ಳವಣಿಗೆಗೆ ಸಾಧನವಾಗಲಿ: ಚಿತ್ರನಟ ಗುರುರಾಜ ಹೊಸಕೋಟೆ
ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಮೂರು ದಿನದ ತೋಟಗಾರಿಕೆ ಅಂತರ ಮಹಾವಿದ್ಯಾಲಯಗಳ 15ನೇ ಯುವಜನೋತ್ಸವಕ್ಕೆ ಚಿತ್ರನಟರಾದ ಗುರುರಾಜ ಹೊಸಕೋಟೆ ಚಾಲನೆ ನೀಡಿದರು,
  • < previous
  • 1
  • ...
  • 21
  • 22
  • 23
  • 24
  • 25
  • 26
  • 27
  • 28
  • 29
  • ...
  • 142
  • next >
Top Stories
ಪ್ರಜ್ವಲ್‌ ರೇ‍ವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್‌
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ
ಸಂಧ್ಯಾಸುರಕ್ಷಾ, ವೃದ್ದಾಪ್ಯ ಯೋಜನೇಲಿ 23 ಲಕ್ಷ ಅನರ್ಹರು!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved