ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
bidar
bidar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕ್ರೀಡೆ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯ: ಪ್ರೊ.ವೀರಣ್ಣ
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀದರ್ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣ ದಲ್ಲಿ 18ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದ (ಕ್ರೀಡಾಕುಂಭ) ಸಮಾರೋಪ ಸಮಾರಂಭ ಜರುಗಿತು.
ಬಾಯಿ ಮಾರಿಕೊಂಡರೂ ಭಾವನೆಗಳ ಮಾರಿಕೊಳ್ಳದಿರಿ: ಚಿಂತಕ ಪ್ರಕಾಶ
ಬೀದರ್ನ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಉದ್ಯೋಗ ಅರಸಿ ಗುಳೆ ಹೊರಟ ಸಾವಿರಾರು ಕಾರ್ಮಿಕರು!
ಸಾಲದ ಸುಳಿಯಲ್ಲಿ ಸಿಲುಕಿ ಸಾವಿರಾರು ಕಾರ್ಮಿಕರು ಪ್ರತಿ ವರ್ಷ ಜೀತದಾಳುಗಳಂತೆ ಒಲ್ಲದ ಮನಸ್ಸಿಂದ ಕಬ್ಬು ಕಟಾವಿಗೆ ಗುಳೆ ಹೋಗುವಂಥ ದುರಂತದ ಸ್ಥಿತಿ ನಿರ್ಮಾಣವಾಗಿದೆ.
ಔರಾದ್ ತಾಲೂಕು ಆಡಳಿತ ಜನತೆಯಿಂದ ದೂರ
ಅಧಿಕಾರಿಗಳು ಬೀದರ್ನಿಂದ ಔರಾದ್ಗೆ ವಾರಕ್ಕೆ ಒಂದೆರಡು ದಿನ ಹಾಗೇ ಬಂದು ಹೀಗೆ ಹೋಗೂ ಪ್ರವೃತ್ತಿ ಬೆಳೆಸಿಕೊಂಡಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಸಾಮೂಹಿಕವಾಗಿ ಕುಂಠಿತಗೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಶಿವಾಜಿ ಮಹಾರಾಜರದ್ದು ನ್ಯಾಯದ ಹೋರಾಟವಾಗಿತ್ತು: ಸಂಸದ ಸಾಗರ್ ಖಂಡ್ರೆ
ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಅನಾವರಣಗೊಳಿಸಲಾಯಿತು.
ಕನ್ನಡ ಸಂಪರ್ಕ ಭಾಷೆಯಾದರೆ ಸಕಲ ಸೌಲಭ್ಯ: ಇಸಿಓ ರಾಜಕುಮಾರ ಸಾಲಿಮಠ್
ಕರ್ನಾಟಕದಲ್ಲಿ ವಾಸವಿದ್ದು, ಕರ್ನಾಟಕದ ಹಲವು ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ಸಂಪರ್ಕ ಭಾಷೆ ಕನ್ನಡವಾಗಿರಬೇಕು ಎಂದು ಇಸಿಓ ರಾಜಕುಮಾರ ಸಾಲಿಮಠ್ ಅಭಿಪ್ರಾಯಪಟ್ಟರು.
ಪುಸ್ತಕಗಳ ಅಧ್ಯಯನದಿಂದ ನಿಜ ಜ್ಞಾನ ಪ್ರಾಪ್ತಿ: ಪ್ರೊ.ಅಗಸರ್
ಬೀದರ್ ವಿವಿ: ಪದವಿ ಇಂಗ್ಲಿಷ್ಷ್ ಪಠ್ಯಪುಸ್ತಕವನ್ನು ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ಚಿಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
₹2147 ಕೋ.ವೆಚ್ಚದಲ್ಲಿ ವಿದ್ಯುತ್ ಪರಿವಾಹಕ ಕೇಂದ್ರ ಸ್ಥಾಪನೆ
ರಾಜ್ಯದಲ್ಲೆ ಮೊದಲ ಬಾರಿಗೆ 765/400/275 ಇಷ್ಟೊಂದು ದೊಡ್ಡ ಮಟ್ಟದ ಟ್ರಾನ್ಸ್ ಮಿಶನ್ ಕೇಂದ್ರ ಸ್ಥಾಪನೆಗೆ ಪವರ್ ಗಿರ್ಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಡೆಸುತ್ತಿದೆ. ಸುಮಾರು 2500 ಕೆ.ವಿ ವಿದ್ಯುತ್ ಸಾಮರ್ಥ್ಯದ ಕೇಂದ್ರ ಇದಾಗಿದೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಗಣೇಶ ಅವರು ಹೇಳಿದ್ದಾರೆ.
ಕಲಾ ನೈಪುಣ್ಯತೆ ನಿಮ್ಮ ಬೆಳವಣಿಗೆಗೆ ಸಾಧನವಾಗಲಿ: ಚಿತ್ರನಟ ಗುರುರಾಜ ಹೊಸಕೋಟೆ
ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಮೂರು ದಿನದ ತೋಟಗಾರಿಕೆ ಅಂತರ ಮಹಾವಿದ್ಯಾಲಯಗಳ 15ನೇ ಯುವಜನೋತ್ಸವಕ್ಕೆ ಚಿತ್ರನಟರಾದ ಗುರುರಾಜ ಹೊಸಕೋಟೆ ಚಾಲನೆ ನೀಡಿದರು,
ಸರ್ಕಾರಿ ಆಸ್ಪತ್ರೆ ಕಟ್ಟಡದ ಜಾಗವೂ ವಕ್ಫ್ ಪಾಲು!
ತಾಲೂಕಿನಲ್ಲಿ ಈಗಾಗಲೇ 165 ಎಕರೆಗೂ ಹೆಚ್ಚು ಜಮೀನಿನ ಮೇಲೆ ವಕ್ಫ್ ತೂಗು ಗತ್ತಿ ನೇತಾಡ್ತಿದ್ದು. ಕೆಲವು ಗ್ರಾಮಗಳ ಪಹಣಿಯ ಕಾಲಂ ನಂಬರ್ 11ರ ಋಣಭಾರದಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗ್ತಿದೆ.
< previous
1
...
19
20
21
22
23
24
25
26
27
...
140
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ