ಬ್ರಾಹ್ಮಣ ಮಹಾಸಭಾಗೆ ₹100 ಕೋಟಿ ನಿಧಿ ಸ್ಥಾಪನೆ ಗುರಿಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ತಮ್ಮ ಪ್ರಣಾಳಿಕೆ ಪ್ರಕಾರ ವಿದ್ಯಾರ್ಥಿ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ವಿಮಾ ಸೌಲಭ್ಯ, ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಹಿಂದುಳಿದ ವಿಪ್ರ ಕುಟುಂಬಗಳು ಸಾಕಷ್ಟು ಇವೆ. ಅವುಗಳ ಸಮಗ್ರ ಏಳಿಗೆಯೇ ನಮ್ಮ ಗುರಿ ಎಂದು ರಘುನಾಥ ಹೇಳಿದ್ದಾರೆ