ಸರ್ಕಾರ ಕೊರೆಸಿಕೊಟ್ಟ ಬೋರ್ವೆಲ್ ಗ್ರಾಪಂ ವಶಕ್ಕೆಗಂಗಾಕಲ್ಯಾಣ ಯೋಜನೆಯಡಿ ಸರ್ಕಾರವೇ ಕೊಳವೆಬಾವಿ ಕೊರೆಸಿ ಇದೀಗ ನಮ್ಮಿಂದ ಅವುಗಳನ್ನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಕೊಳವೆಬಾವಿಗಳನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಇವುಗಳನ್ನು ನಂಬಿಕೊಂಡೆ ಜೀವನ ಸಾಗುತ್ತಿದ್ದೇವೆ. ೀಗ ನೀರನ್ನ ಕಿತ್ತುಕೊಂಡಿದ್ದಾರೆ.