ಮಳೆಗೆ ಕೆಸರು ಗದ್ದೆಯಂತಾದ ರಸ್ತೆಗಳುರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆ ಬದಿಯಲ್ಲಿರುವ ಜಡಲ ತಿಮ್ಮನಹಳ್ಳಿ ಸಂಪರ್ಕ ರಸ್ತೆ, ನಗರ ಪ್ರದೇಶ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಿಂದ ಕಂದವಾರಕ್ಕೆ ಹೋಗುವ ಹೋಗುವ ರಸ್ತೆ, ಮುಸ್ಟೂರು ರಸ್ತೆ,ಅಂದಾರ್ಲಹಳ್ಳಿ ಪಟ್ರೇನಹಳ್ಳಿ ರಸ್ತೆ, ನಗರ ವ್ಯಾಪ್ತಿ ತಗುಪ್ರದೇಶ ಹೀಗೆ ಅನೇಕ ಕಡೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ.