ಬಜೆಟ್ ಸಭೆ ಕಾರಣ ಮಳಿಗೆ ಹರಾಜು ವಿಳಂಬಸ್ಲಂ ಬೋರ್ಡ್ ನಿಂದ 20 ಜನರಿಗೆ ಹಕ್ಕುಪತ್ರ ಬಂದಿದೆ ಅದರ ಬಗ್ಗೆ ಸ್ಲಂ ಭೋರ್ಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಡಲು ಕ್ರಮ ವಹಿಸುತ್ತೇನೆ., ಪ್ರಧಾನವಾಗಿ ಪಿಂಚಣಿ, ವೃದ್ಧಾಪ್ಯ ವೇತನ, ಭಾಗ್ಯಲಕ್ಷ್ಮೀ ಹಣ ಬ್ಯಾಂಕಿನಲ್ಲಿ ವಿಳಂಭ, ನಿವೇಶನ ಕೊಡಿ, ಖಾತಾ ಸಮಸ್ಯೆ ಪರಿಹರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.