ಗೊಂದಲದ ಗೂಡಾದ ನಗರ ಸಭೆ ಸಾಮಾನ್ಯ ಸಭೆನಗರಸಬೆಯಲ್ಲಿ ಸದಸ್ಯರು, ರಸ್ತೆ ಸರಿಯಿಲ್ಲ, ಒಳಚರಂಡಿ ಅವೈಜ್ಞಾನಿಕವಾಗಿದೆ,ಕಾಲುವೆ ಚರಂಡಿ ದುರಸ್ತಿಯಾಗಿಲ್ಲ, ಜಕ್ಕಲಮೊಡಗು ಜಲಾಶಯದ ನೀರು ಮತ್ತು ವಿದ್ಯುತ್ ಅಕ್ರಮ ಬಳಕೆಯಾಗುತ್ತಿದೆ, ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ನೀರು ಒದಗಿಸಬೇಕು ಹೀಗೆ ಸಾಮಾನ್ಯ ಸಭೆಯ ಚರ್ಚೆಯನ್ನು ವಿಷಯಸೂಚಿಗನುಗುಣವಾಗಿ ನಡೆಸದೆ ಮನಬಂದಂತೆ ಮುಂದುವರೆಸಿದ್ದು ವಿಶೇಷವಾಗಿತ್ತು