ಪುತ್ತೂರು ಜಾತ್ರೆ: ಉತ್ಸವ ಮೂರ್ತಿಗೆ ಸ್ವರ್ಣ ಪೀಠ ಸಮರ್ಪಣೆ ಉದ್ಯಮಿ ಶಿವಪ್ರಸಾದ್ ಶೆಟ್ಟಿ-ಸುಜಾತ ಶೆಟ್ಟಿ ದಂಪತಿ ನೇತೃತ್ವದಲ್ಲಿ, ಸ್ನೇಹಿತರ ಸಹಕಾರದೊಂದಿಗೆ ನಿರ್ಮಾಣಗೊಂಡ ಸ್ವರ್ಣ ಪೀಠವನ್ನು ಶಿವಪ್ರಸಾದ್ ಪುತ್ರ ಶ್ರವಣ್ ಕುಮಾರ್ ಶೆಟ್ಟಿ, ಪುತ್ರಿ ಶಾಯರಿ ಶೆಟ್ಟಿ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಸಮರ್ಪಿಸಿದರು.