ವಸಂತ ವೇದ ಪಾಠ ಶಿಬಿರ ಪೂರ್ವಭಾವಿ ಸಮಾಲೋಚನಾ ಸಭೆಏ.15 ರಿಂದ 30 ರ ತನಕ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ 15 ದಿನಗಳ ವಸಂತ ವೇದ ಪಾಠ ಶಿಬಿರ (ಶ್ಲೋಕ, ಸ್ತೋತ್ರ, ಸೂಕ್ತಗಳು, ಸಂಸ್ಕೃತ ಭಾಷಾಭ್ಯಾಸ, ಪಂಚಾಂಗ ಓದುವ ಕಲಿಕೆ, ಸಂಧ್ಯಾವಂದನೆ, ಪೂಜಾವಿಧಿ, ಧಾರ್ಮಿಕ ಉಪನ್ಯಾಸ, ಮನರಂಜನೆಯ ಆಟಗಳು) ನಡೆಸಲು ನಿರ್ಧರಿಸಲಾಗಿದೆ.