• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dakshina-kannada

dakshina-kannada

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ: ಹೆಚ್ಚುವರಿ ಫ್ಲ್ಯಾಟ್‌ ಫಾರಂನಿಂದ ಪ್ರಾಯೋಗಿಕ ರೈಲು ಓಡಾಟ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಹುನಿರೀಕ್ಷಿತ 4 ಮತ್ತು 5 ಫ್ಲ್ಯಾಟ್‌ಫಾರಂ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಈ ಫ್ಲ್ಯಾಟ್‌ಫಾರಂನಿಂದ ಪ್ರಾಯೋಗಿಕವಾಗಿ ರೈಲು ಸಂಚಾರ ಆರಂಭಿಸಲಾಗಿದೆ.
ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ಸಾಮಾಜಿಕ ಒಳಿತಿನ ಸಾಧ್ಯತೆಗಳ ವಿಸ್ತರಣೆ: ಡಾ. ಕುಮಾರ್‌ ಹೆಗ್ಡೆ
ಎಸ್.ಡಿ.ಎಂ. ಪದವಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ೭೬ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಕರಾವಳಿಯ ಯುವಕನೀಗ ಇಂಡೋನೇಷ್ಯಾ ಕ್ರಿಕೆಟಿಗ!
ಕುಕ್ಕಿಪ್ಪಾಡಿಯ ಕೃಷಿಕ ಮಹಾಬಲ ಶೆಟ್ಟಿ ಪುಷ್ಪಾ ದಂಪತಿಯ ಮೂವರು ಪುತ್ರರ ಪೈಕಿ ಕಿರಿಯವನಾದ ಧನೇಶ್, ಬಾಲ್ಯದಿಂದಲೂ ಕ್ರಿಕೆಟ್ ಆಸಕ್ತಿಯಲ್ಲೇ ಬೆಳೆದವರು. ಹೆತ್ತವರ ಶಿಸ್ತಿನ ಬೇಲಿಯನ್ನೂ ಜಿಗಿದು ಬ್ಯಾಟು ಹಿಡಿದದ್ದೇ ಹೆಚ್ಚು. ಸಿದ್ಧಕಟ್ಟೆಯ ಸಂತ ಬಾರ್ತಲೋಮಿಯ ಪ್ರಾಥಮಿಕ ಶಾಲೆ, ವಾಮದಪದವು ಸರ್ಕಾರಿ ಹೈಸ್ಕೂಲ್, ಎಸ್.ವಿ.ಎಸ್. ಬಂಟ್ವಾಳದಲ್ಲಿ ಪಿಯುಸಿ, ಮೂಡುಬಿದಿರೆಯ ಎಸ್.ಎನ್.ಎಂ. ಪಾಲಿಟೆಕ್ನಿಕ್ನಲ್ಲಿ ಇಸಿ ಡಿಪ್ಲೊಮಾ ಪಡೆದ ಧನೇಶ್ ಬಳಿಕ ದೂರಶಿಕ್ಷಣದಲ್ಲಿ ಎಂಜಿನಿಯರಿಂಗ್ ಪದವೀಧರರಾದರು.
ಮಂಗಳೂರಿನಲ್ಲಿ ಪ್ರವಾಸಿ ತಾಣ ನಿರ್ಮಾಣಕ್ಕೆ 50 ಕೋಟಿ ರು.: ಬೈರತಿ
ಮಂಗಳೂರಿನಲ್ಲಿ ಪ್ರವಾಸಿ ತಾಣಗಳ ನಿರ್ಮಾಣಕ್ಕೆ ೫೦ ಕೋಟಿ ರು. : ಸಚಿವ ಬೈರತಿ ಸುರೇಶ್ಶ್‌, ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆ
ರಾತ್ರಿಯಿಡೀ ನಡೆಯಲಿದೆ ಬೆಂಗಳೂರು ಕಂಬಳ
ರಾತ್ರಿಯಿಡೀ ನಡೆಯಲಿರುವ ಬೆಂಗಳೂರು ಕಂಬಳ, ಇಂದು ಬೆಳಗ್ಗೆ ಕೋಣಗಳ ಓಟ ಆರಂಭ, ಕೋಣಗಳ ಓಟಕ್ಕೆ ಅಶ್ವಿನಿ ಪುನೀತ್ತ್‌ ರಾಜ್ಜ್‌ಕುಮಾರ್ರ್‌ ಚಾಲನೆ. ಸಂಜೆ ಮುಖ್ಯಮಂತ್ರಿಗಳಿಂದ ಕಂಬಳ ಉದ್ಘಾಟನೆ
2 ಕಿ.ಮೀ. ರಸ್ತೆ ಅಭಿವೃದ್ಧಿಗೆ 70 ಕೋಟಿ: ಸಚಿವ ಬೈರತಿ ಗರಂ
೨ ಕಿ.ಮೀ. ಉದ್ದದ ರಸ್ತೆಗೆ ೭೦ ಕೋಟಿ ರುಪಾಯಿ : ಸಚಿವ ಭೈರತಿ ಸುರೇಶ್ಶ್‌ ಗರಂ
ಭಾರತಕ್ಕೆ ಅವ್ಯಾಹತ ಕಳಪೆ ಅಡಕೆ ಪ್ರವೇಶ ತಡೆಗೆ ಪ್ರಧಾನಿಗೆ ಕ್ಯಾಂಪ್ಕೋ ಪತ್ರ
ಅವ್ಯಾಹತವಾಗಿ ಭಾರತಕ್ಕೆ ಬರುತ್ತಿರುವ ಕಳಪೆ ಗುಣಮಟ್ಟದ ಅಡಕೆ ತಡೆಗೆ ಪ್ರಧಾನಿಗೆ ಪತ್ರ ಬರೆದ ಕ್ಯಾಂಪ್ಕೋ
ಕುಕ್ಕೆ ಲಕ್ಷ ದೀಪೋತ್ಸವ ಕುಣಿತ ಭಜನೋತ್ಸವ: ಕ್ಯೂಆರ್‌ ಕೋಡ್‌ ಬಳಸಿ ನೋಂದಾಯಿಸಿ
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಕುಣಿತ ಭಜನೋತ್ಸವ; ಕ್ಯುಆರ್ರ್‌ ಕೋಟ್ಟ್‌ ಬಳಸಿ ನೋಂದಾಯಿಸಬೇಕು
ಕ್ಯಾ.ಪ್ರಾಂಜಲ್ ಶಾಲೆಯಲ್ಲಿ ಎಲ್ಲರ ನೆಚ್ಚಿನ ವಿದ್ಯಾರ್ಥಿ: ಕಣ್ಣೀರಾದ ಶಿಕ್ಷಕಿ
ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ಎನ್ನ್‌ಕೌಂಟರ್ರ್‌ನಲ್ಲಿ ಹುತಾತ್ಮನಾದ ಕ್ಯಾ. ಪ್ರಾಂಜಲ್ಲ್‌ ದೆಹಲಿಯ ಎಂಆರ್ರ್‌ಪಿಎಲ್ಲ್‌ ಸ್ಕೂಲ್ಲ್‌ನಲ್ಲಿ ಎಲ್ಲರ ಮೆಚ್ಚಿನ ವಿದ್ಯಾರ್ಥಿಯಾಗಿದ್ದ: ಕಣ್ಣೀರಾದ ಶಿಕ್ಷಕಿ
ಅಕ್ಷರ ಸಂತ ಹರೇಕಳ ಹಾಜಬ್ಬಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗೌರವ!
ದಮ್ಮಾಮ್ಮ್‌ನಲ್ಲಿ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ಮಂಗಳೂರಿನಿಂದ ತೆರಳುತ್ತಿದ್ದ ಅಕ್ಷರ ಸಂತ ಹರೇಕಳ ಹಾಜಬ್ಬಗೆ ಏರ್ರ್‌ ಇಂಡಿಯಾ ಎಕ್ಸ್ಕ್ಸ್‌ಪ್ರೆಸ್ಸ್‌ ಸಿಬ್ಬಂದಿಯಿಂದ ಗೌರವ
  • < previous
  • 1
  • ...
  • 625
  • 626
  • 627
  • 628
  • 629
  • 630
  • 631
  • 632
  • 633
  • ...
  • 653
  • next >
Top Stories
ಹಂಪಿಯ ಪ್ರಮುಖ ಸ್ಮಾರಕ ಜಲಾವೃತ
ಆದಾಯ ತೆರಿಗೆ : ಬೇಗ ರಿಫಂಡ್‌ ಪಡೆಯುವ ಬಗೆ ಹೇಗೆ!
ಮಾಸ್ಕ್‌ ಮ್ಯಾನ್‌ ಬೆಟ್ಟ ಅಗೆದ್ರೂ ಇಲಿ ಸಿಗಲಿಲ್ಲ : ಅಶೋಕ್‌
ನ್ಯಾ.ನಾಗಮೋಹನ್ ದಾಸ್ ವರದಿ ಗೊಂದಲ ನಿವಾರಿಸುವುದೇ ಸರ್ಕಾರ?
ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved