ಆನ್ ಲೈನ್ ಗೇಮ್, ಬೆಟ್ಟಿಂಗ್ ನಿಷೇಧಿಸುವವರೆಗೂ ಹೋರಾಟಆನ್ ಲೈನ್ ಗೇಮ್ಗಳಿಗೆ ಅನುಮತಿ ನೀಡಿದ ಸರ್ಕಾರ, ಜನಪ್ರತಿನಿಧಿಗಳು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ದಾವಣಗೆರೆ ಯುವಕನೊಬ್ಬ ₹18 ಲಕ್ಷ ಕಳೆದುಕೊಂಡಿದ್ದಾನೆ. ಅಲ್ಲದೇ, ತನ್ನ ಅಮೂಲ್ಯ ಜೀವವನ್ನೂ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಸ್ವಾಭಿಮಾನಿ ಬಳಗ ರಾಜ್ಯ ಕಾರ್ಯದರ್ಶಿ ರಾಜು ಮೌರ್ಯ ಕಿಡಿಕಾರಿದರು.