ಸೊಪ್ಪು, ಕಡ್ಲೇಗಿಡ, ಟೀ ಮಾರಿ ಅತಿಥಿ ಬೋಧಕರ ಧರಣಿಸೊಪ್ಪು, ಕಡ್ಲೇಗಿಡ, ಟೀ ಮಾರಿ ಅತಿಥಿ ಬೋಧಕರ ಧರಣಿ. ಅತಿಥಿ ಉಪನ್ಯಾಸಕರಿಂದ ವಿನೂತನವಾಗಿ ಪ್ರತಿಭಟನೆ. ಸೇವೆ ಕಾಯಮಾತಿಗೆ ಮುಂದುವರಿದ ರಾಜ್ಯವ್ಯಾಪಿ ಹೋರಾಟವಿಪಕ್ಷ ನಾಯಕರಿದ್ದಾಗಿನ ಕಾಳಜಿ ಸಿಎಂ ಆದಾಗ ಇಲ್ವೇ?. ಪ್ರಣಾಳಿಕೆ ಭರವಸೆಯಂತೆ ಸೇವೆ ಕಾಯಂಗೊಳಿಸಲು ಆಗ್ರಹ